ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ‘ಜಿ.ಎಲ್ ಕರಿಮಣಿ ಮೇಳ’ ಜೂ.9 ರಿಂದ ಆರಂಭಗೊಳ್ಳಲಿದೆ.
ಮೇಳದಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದ್ದು, ಜಿಎಲ್ ಕರಿಮಣಿ ಮೇಳದಲ್ಲಿ ಗ್ರಾಹಕರು ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿದರೆ, ಪ್ರತೀ ಗ್ರಾಂಗೆ 150 ರೂ.ಗೂ ಅಧಿಕ ದರ ಪಡೆಯಬಹುದು.
ಜಿ.ಎಲ್. ಕರಿಮಣಿ ಮೇಳವು ಪುತ್ತೂರು ಮಾತ್ರವಲ್ಲದೇ ಜಿಎಲ್ ಮಳಿಗಗಳಾದ ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿಯೂ ಲಭ್ಯವಿದೆ.