ಲೇಖನ

ಬೇಸಿಗೆ ರಜೆ ಅಂದು – ಇಂದು

ಮಕ್ಕಳು ಮುಂದಿನ ಭವಿಷ್ಯದ  ಆಸ್ತಿ. ಹಾಗಾಗಿ ಮಕ್ಕಳ ಸಮಗ್ರ ಬೆಳವಣಿಗೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಪೋಷಕರ ಕರ್ತವ್ಯ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಬೇಸಿಗೆ ಬಂತೆಂದರೆ ಹಬ್ಬ!ಬಂಧು ಮಿತ್ರರ ಜೊತೆಗೂಡಿಕೊಂಡು ಆಟೋಟಗಳ ಜೊತೆಗೆ ಹರಟೆ, ಪುರಾಣ, ಕಥೆ, ಕವಿತೆ ಮುಂತಾದವುಗಳನ್ನು ಸ್ವಾಭಾವಿಕವಾಗಿ ಕಲಿಯುತ್ತಿದ್ದರು. ಇದ್ದರಿಂದ ಅವರಲ್ಲಿ ದೈಹಿಕ ಮತ್ತು ಭೌದ್ಧಿಕ ಚುರುಕುತನ ಬೆಳೆಯುತ್ತಿತ್ತು. ಆದರೆ ಇತ್ತೀಚಿನ ಮಕ್ಕಳು ಇಂತಹ ಸಂದರ್ಭಗಳಿಂದ ವಂಚಿತರಾಗಿದ್ದಾರೆ. ಇಂದಿನ ಮಕ್ಕಳು ಬೇಸಿಗೆ ರಜೆಯ ಸಮಯದಲ್ಲಿ ಆ ಕ್ಲಾಸ್ ಈ ಕ್ಲಾಸ್ ಎಂದುಕೊಂಡು ಬಂಧು ಮಿತ್ರರಿಂದ […]

ಬೇಸಿಗೆ ರಜೆ ಅಂದು – ಇಂದು Read More »

ಹೊಸ ವರುಷದ ಆದಿ ಯುಗಾದಿ

ಚೈತ್ರ ಮಾಸದ ಪ್ರಾರಂಭದ ದಿನ ಭಾರತೀಯರಿಗೆ ಹೊಸ ವರುಷ .ಪ್ರತೀ ಮನೆಯಲ್ಲಿ ಸಿಹಿ ಮತ್ತು ಕಹಿ ಬೇವಿನ ಮಿತ್ರಣದ ಜತೆಗೆ ಪ್ರಾರಂಭವಾಗುವ ಈ ದಿನ ಜೀವನದಲ್ಲಿ ಸಿಹಿ ಕಹಿಯು ಒಂದ ಸಮನಾಗಿ ನಮ್ಮ ಬಾಳಿನಲ್ಲಿ ಇರಲಿ ಎಂಬ ಆಶಾಭಾವನೆಯೊಟ್ಟಿಗೆ ಹೊಸ ವರ್ಷವನ್ನು ಪ್ರಾರಂಭಿಸಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಮೊದಲ ಹಬ್ಬವೇ ಯುಗಾದಿ.ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಸೃಷ್ಟಿಯಾಗಿದೆ. ‘ಯುಗ’ ಎಂದರೆ ಹೊಸ ಕಾಲ ಎಂದೂ ‘ಆದಿ’ ಎಂದರೆ ಆರಂಭ ಅಂತ .ಹೊಸ

ಹೊಸ ವರುಷದ ಆದಿ ಯುಗಾದಿ Read More »

ಅಭಿವೃದ್ಧಿ ಹಾಗೂ ಹಿಂದುತ್ವವೇ ಕ್ಯಾ.ಬ್ರಿಜೇಶ್ ಚೌಟ ಮೂಲಮಂತ್ರ

ಹಿಂದುತ್ವಕ್ಕೆ ಬದ್ದತೆ ಅಭಿವೃದ್ಧಿಗೆ ಆದ್ಯತೆ ಎಂಬ ವಿಚಾರಧಾರೆಯಡಿಯಲ್ಲಿ ದ.ಕ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಈ ಬಾರಿ ಚುನಾವಣಾ ಅಖಾಡಕ್ಕೆ ಸಜ್ಜುಗೊಂಡಿದ್ದಾರೆ. ಪಕ್ಷ, ಸಂಘಟನೆ, ಜಾನಪದ ಕ್ರೀಡೆ, ರಾಷ್ಟ್ರೀಯತೆ, ಸಾಹಿತ್ಯ ಕ್ಷೇತ್ರದ ಸಂಘಟನೆಗಳ ಮೂಲಕ ಇಷ್ಟು ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಇವರು ದ.ಕ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬಹುದೊಡ್ಡ ಕನಸು, ದೂರದೃಷ್ಟಿತ್ವದ ಕನಸುಗಳನ್ನು ಹೊತ್ತವರು ಕೂಡ. ಸುಶಿಕ್ಷಿತ ಜಿಲ್ಲೆಗೆ ಉತ್ತಮ ಜ್ಞಾನವುಳ್ಳ ಒಳ್ಳೆಯ ಸುಶಿಕ್ಷಿತ ಅಭ್ಯರ್ಥಿಯ ಕೂಗು ಇಂದು ನಿನ್ನೆಯದಲ್ಲ.ಈ ಕಾರಣಕ್ಕಾಗಿ ಭಾಜಾಪ ಈ ಬಾರಿ

ಅಭಿವೃದ್ಧಿ ಹಾಗೂ ಹಿಂದುತ್ವವೇ ಕ್ಯಾ.ಬ್ರಿಜೇಶ್ ಚೌಟ ಮೂಲಮಂತ್ರ Read More »

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ? : ಅಶ್ವಿನ್ ಎಲ್. ಶೆಟ್ಟಿ | ಭಾಗ -6

ಭಾರತದಲ್ಲಿ ಒಂದು ಕಾಲದಲ್ಲಿದ್ದ ರಾಷ್ಟ್ರೀಯ ಕಲ್ಪನೆಯನ್ನು ನೆಹರೂವಿಯನ್ ಅಭಿವೃದ್ಧಿ ಮಾದರಿ ಎಂದು ಕರೆಯಲಾಗುತ್ತಿತ್ತು. ಇದು ಎರಡು ಅಂಶಗಳನ್ನು ಹೊಂದಿದೆ. ಮೊದಲನೆಯ ಅಂಶವೆಂದರೆ ಸಮಾಜವಾದ ಇದರಲ್ಲಿ ಎಲ್ಲಾ ಕೈಗಾರಿಕೆಗಳು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸರಕಾರವು ನಿಯಂತ್ರಿಸುತ್ತದೆ. ಎರಡನೆಯ ಅಂಶವೆಂದರೆ ನೆಹರೂವಿಯನ್ ಸೆಕ್ಯುಲರಿಸಂ ಎಂದರೆ ಹಿಂದುಗಳಲ್ಲಿ ಸುಧಾರಣೆಯಾಗಬೇಕು, ಹಿಂದುಗಳು ಆಧುನೀಕರಣಗೊಳ್ಳಬೇಕು, ಅಲ್ಪಸಂಖ್ಯಾತರು ಯಾವುದೇ ಉದ್ವೇಗಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ನೀವು ವಿಶ್ರಾಂತಿ ಪಡೆಯಿರಿ. ಇದಕ್ಕೆ ಪ್ರತಿಯಾಗಿ ಬಿಜೆಪಿಯು ಪರ್ಯಾಯ ತತ್ವವನ್ನು ನೀಡಿತು, ಅದುವೇ ಹಿಂದುತ್ವ ಕಲ್ಯಾಣ ರಾಜ್ಯ ಇದರ ಪ್ರಕಾರ ದೇಶದ

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ? : ಅಶ್ವಿನ್ ಎಲ್. ಶೆಟ್ಟಿ | ಭಾಗ -6 Read More »

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ?: ಅಶ್ವಿನ್ ಎಲ್. ಶೆಟ್ಟಿ| ಭಾಗ -5

ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಏನು ಹೇಳಿತ್ತೆಂದರೆ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲೂ 75% ವರೆಗೆ ಮೀಸಲಾತಿಯನ್ನು ಕೊಡಲು ಬಯಸುತ್ತೇವೆ ಎಂದು ತಾತ್ಕಾಲಿಕ ಮೀಸಲಾತಿಯನ್ನು ನಾನು ಬೆಂಬಲಿಸುತ್ತೇನೆ ಏಕೆಂದರೆ ಇದೀಗ ದೇಶದಲ್ಲಿ ಸಹಾಯ ಮಾಡುವ ಅವಶ್ಯಕತೆಯಿದೆ. ಹಿಂದಿನ ಜಾತಿ, ಈ ಮೀಸಲಾತಿಗಳು ಬೇಕು, ಆದರೆ ಇಂದು ನಾವು ದೇಶವನ್ನು ಆರ್ಥಿಕವಾಗಿ ಹೇಗೆ ಬೆಳೆಸಬಹುದು ಎಂಬುದರ ಕುರಿತು ಆಲೋಚನೆಯನ್ನು ಮಾಡಬೇಕಾಗುತ್ತದೆ. ಪ್ರತಿಯೊಂದು ಜಾತಿಯು  ಆರ್ಥಿಕವಾಗಿ ಒಂದು ಹಂತವನ್ನು ತಲುಪಿದ ನಂತರ ಅವರಿಗೆ ಮೀಸಲಾತಿಯ  ಅವಶ್ಯಕತೆ ಇರುವುದಿಲ್ಲ. ಹಾಗೆಯೇ

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ?: ಅಶ್ವಿನ್ ಎಲ್. ಶೆಟ್ಟಿ| ಭಾಗ -5 Read More »

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ? : ಅಶ್ವಿನ್ ಎಲ್. ಶೆಟ್ಟಿ

ಭಾಗ-4 ಇದೇ ಸೂತ್ರಕ್ಕೆ ಅನುಗುಣವಾಗಿ ಬೇರೆ ಉದಾಹರಣೆಯನ್ನು ಗಮನಿಸೋಣ. ಪಶ್ಚಿಮ ಬಂಗಾಳದ ಬಗ್ಗೆ ಹೇಳುವುದಾದರೆ ಅಲ್ಲಿ ಬ್ರಾಹ್ಮಣರ ಜನಸಂಖ್ಯೆ ತುಂಬಾ ಕಡಿಮೆ. ಅಂದರೆ ಬ್ರಾಹ್ಮಣ ಜಾತಿಯಿಂದ ಬಂದಿರುವ ಮಮತ ಬಂಡೋಪಧ್ಯಾಯ, ಮಮತ ಬ್ಯಾನರ್ಜಿ ಕೂಡಾ ರಾಜೀನಾಮೆ ನೀಡಬೇಕಾಗುತ್ತದೆ ಮತ್ತು ಮುಸ್ಲಿಮರ ಜನಸಂಖ್ಯೆ ಯಾವಾಗಲೂ 27% ಇರುವಂತೆ ನೋಡಿಕೊಳ್ಳಬೇಕು. ಎ.ಐ.ಎಂ.ಐ.ಎಂ. ಪಕ್ಷದ ನಾಯಕ ಓಲೈಸಿ ಸಾಹೇಬ್ ಕೂಡಾ ತಮ್ಮ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹಾಗೆಯೇ ಎಲ್ಲಾ ಪ್ರಮುಖ ಸ್ಥಾನಗಳನ್ನು ಮುಸ್ಲಿಮರಿಗೆ ನೀಡಬೇಕು ಏಕೆಂದರೆ ಅವರ ಜನಸಂಖ್ಯೆಯೂ 85%

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ? : ಅಶ್ವಿನ್ ಎಲ್. ಶೆಟ್ಟಿ Read More »

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್. ಶೆಟ್ಟಿ

ಭಾಗ-3ಈಗ ನಾವು ಕಾಂಗ್ರೆಸ್ ನ ದಾಖಲೆಗಳನ್ನು ಗಮನಿಸೋಣ, ಕಳೆದ 70 ವರ್ಷಗಳಲ್ಲಿ 52% ಒಬಿಸಿ ಜನಸಂಖ್ಯೆಯಲ್ಲಿ ಕೇವಲ ಇಬ್ಬರು ಒಬಿಸಿ ರಾಷ್ಟ್ರಾಧ್ಯಕ್ಷರನ್ನುಮಾತ್ರ ಹೊಂದಿದ್ದು ಉಳಿದ ಎಲ್ಲಾ ರಾಷ್ಟ್ರಾಧ್ಯಕ್ಷರು ಮೇಲುಜಾತಿಯವರಾಗಿದ್ದಾರೆ. ಒಬಿಸಿ ಮುಖ್ಯಮಂತ್ರಿಗಳನ್ನು ನೋಡುವುದಾದರೆ ಕಾಂಗ್ರೆಸ್ ಪಕ್ಷವು ಕೆಳಮಟ್ಟದಿಂದ ಮೊದಲ ಸ್ಥಾನದಲ್ಲಿದೆ. ಇಲ್ಲೂ ಕೂಡಾ ಪ್ರಬಲ ಒಬಿಸಿ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯವನ್ನು ನೀಡಿರುವುದನ್ನು ಗಮನಿಸಬಹುದು. ನಾವು ಇಲ್ಲಿ ಇನ್ನೊಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಕೇಂದ್ರೀಯ ವಿದ್ಯಾಲಯ ಮತ್ತು

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್. ಶೆಟ್ಟಿ Read More »

ಭಾರತದಲ್ಲಿ ಜಾತಿಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್‍. ಶೆಟ್ಟಿ

ಭಾಗ -3 ಈಗ ನಾವು ಕಾಂಗ್ರೆಸ್ ನ ದಾಖಲೆಗಳನ್ನು ಗಮನಿಸೋಣ. ಕಳೆದ 70 ವರ್ಷಗಳಲ್ಲಿ 52% ಒಬಿಸಿ ಜನಸಂಖ್ಯೆಯಲ್ಲಿ ಕೇವಲ ಇಬ್ಬರು ಒಬಿಸಿ ರಾಷ್ಟ್ರಧ್ಯಕ್ಷರನ್ನು ಮಾತ್ರ ಹೊಂದಿದ್ದು ಉಳಿದ ಎಲಾ  ರಾಷ್ಟ್ರಧ್ಯಕ್ಷರು ಮೇಲು ಜಾತಿಯವರಾಗಿದ್ದಾರೆ. ಒಬಿಸಿ ಮುಖ್ಯಮಂತ್ರಿಗಳನ್ನು ನೋಡುವುದಾದರೆ ಕಾಂಗ್ರೆಸ್ ಪಕ್ಷವು ಕೆಳಮಟ್ಟದಿಂದ ಮೊದಲಸ್ಥಾ ನದಲ್ಲಿದೆ. ಇಲ್ಲೂ ಕೂಡಾ ಪ್ರಬಲ ಒಬಿಸಿ ಜಾತಿಗಳಿಗೆ ಹೆಚ್ಚು  ಪ್ರಾತಿನಿಧ್ಯವನ್ನು ನೀಡಿರುವುದನ್ನು ಗಮನಿಸಬಹುದು. ನಾವು ಇಲ್ಲಿ ಇನ್ನೊಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್

ಭಾರತದಲ್ಲಿ ಜಾತಿಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್‍. ಶೆಟ್ಟಿ Read More »

ಭಾರತದಲ್ಲಿ ಜಾತಿಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್‍. ಶೆಟ್ಟಿ

ಭಾಗ -2 2019 ರ  ಲೋಕಸಭೆ  ಚುನಾವಣೆಯಲ್ಲಿ ಬಿಜೆಪಿಯ 113 ಮಂದಿ ಓಬಿಸಿ ಸಂಸದರು, 43 ಮಂದಿ ಪರಿಶಿಷ್ಟ ಪಂಗಡದ ಸಂಸದರು, 53 ಮಂದಿ ಪರಿಶಿಷ್ಟ ಜಾತಿಯ ಸಂಸದರು ಅಯ್ಕೆಯಾದರು. ಅಂದರೆ ಬಿಜೆಪಿಯ  ಚುನಾಯಿತ ಸಂಸದರಲ್ಲಿ 37% ಓಬಿಸಿ, 14%  ಪರಿಶಿಷ್ಟ ಪಂಗಡ ಮತ್ತು 17% ಪರಿಶಿಷ್ಟ ಜಾತಿ ಅಂದರೆ 303 ಲೋಕಸಭಾ ಸಂಸದರ ಪೈಕಿ69% ರಷ್ಟು ಮಂದಿ ಮೇಲ್ಜಾತಿ ಅಲ್ಲದವರಾಗಿರುವುದು ಕಂಡು ಬರುತ್ತದೆ.  ನಳಿನ್  ಮೆಹ್ತಾರವರ ಪ್ರಕಾರ, ಬಿಜೆಪಿಯು ಅತೀಹೆಚ್ಚು ಜಾತಿ ವರ್ಗವನ್ನು ಪ್ರತೀ ಸಂಘಟನಾ

ಭಾರತದಲ್ಲಿ ಜಾತಿಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್‍. ಶೆಟ್ಟಿ Read More »

ಅಮೃತರು ಎಷ್ಟೊಂದು ಮೆಲುದನಿಯ ಮೆದುಹೃದಯದ ಸಜ್ಜನರು…

ಪೂಕರೆ. ಗುರಿಕಾರರಾಗಿದ್ದ ಅಮೃತ ಸೋಮೇಶ್ವರರ ಮದಿಪು 1989 ಏಪ್ರಿಲ್ 15 ಮತ್ತು16ರಂದು ಮುಲ್ಕಿ ನಾರಾಯಣ ಕಿಲ್ಲೆ ನಗರದ (ಬಪ್ಪನಾಡು) ದೊಂಪದಲ್ಲಿ ಅಖಿಲ ಭಾರತ ತುಳು ಸಮ್ಮೇಳನ ನಡೆಯುತ್ತದೆ. ಸಮ್ಮೇಳನದ ಅಧ್ಯಕ್ಷತೆಯನ್ನು  ಕವಿ, ಕತೆಗಾರ, ಸಂಶೋಧಕ, ಜನಪದ ಲೇಖಕ ,ಪ್ರಾಧ್ಯಾಪಕ, ಯಕ್ಷಗಾನ ಪ್ರಸಂಗಕರ್ತ ಶ್ರೀ ಅಮೃತ ಸೋಮೇಶ್ವರರು ವಹಿಸುತ್ತಾರೆ. ಅಮೃತರು ಎಂತಹ ಸಜ್ಜನ ಸಹನಾಶೀಲ ಮೆಲುದನಿಯವರು ಎಂದರೆ ತಮ್ಮ ಅಧ್ಯಕ್ಷ ಭಾಷಣದ ಆರಂಭದಲ್ಲಿ… (ಅಮೃತರ ಪೂಕರೆ ಗುರಿಕಾರ್ಮೆದ ಮದಿಪು ನುಡಿಗಳ ಆರಂಭದ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ

ಅಮೃತರು ಎಷ್ಟೊಂದು ಮೆಲುದನಿಯ ಮೆದುಹೃದಯದ ಸಜ್ಜನರು… Read More »

error: Content is protected !!
Scroll to Top