ಅಪಘಾತದಲ್ಲಿ ಗಾಯಗೊಂಡ ತಾಯಿ-ಮಗುವಿನ ಚಿಕಿತ್ಸೆಗೆ ಬಸ್ಸನ್ನೇ ಆಸ್ಪತ್ರೆಗೊಯ್ದ ಸಿಬ್ಬಂದಿ
ಸಿಟಿ ಬಸ್ ಚಾಲಕ, ಕಂಡಕ್ಟರ್ ಮಾನವೀಯತೆಗೆ ವ್ಯಾಪಕ ಪ್ರಶಂಸೆ ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಹಿಂದಿನಿಂದ ಬರುತ್ತಿದ್ದ ಇನ್ನೊಂದು ಸಿಟಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವ ಮೂಲಕ ಮಾನವೀಯತೆಯ ಕಾರ್ಯ ಮಾಡಿದ್ದಾರೆ. ಕಾವೂರಿನಿಂದ ಕುಂಜತ್ಬೈಲ್ಗೆ ರೂಟ್ ನಂ. 13B ನಲ್ಲಿ ಪ್ರಯಾಣಿಸುತ್ತಿದ್ದ ಮಾಸ್ಟರ್ ಬಸ್ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ಮಾನವೀಯತೆ ಮೆರೆದು ಮಾದರಿಯಾದರು. ಮರಕಡ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಲ್ಲಿ […]
ಅಪಘಾತದಲ್ಲಿ ಗಾಯಗೊಂಡ ತಾಯಿ-ಮಗುವಿನ ಚಿಕಿತ್ಸೆಗೆ ಬಸ್ಸನ್ನೇ ಆಸ್ಪತ್ರೆಗೊಯ್ದ ಸಿಬ್ಬಂದಿ Read More »










