ಕೇರಳದಲ್ಲಿ ಕಾನೂನು ರಚಿಸುವುದು ನಾವೇ : ಮುಸ್ಲಿಂ ಲೀಗ್ ಘೋಷಣೆ
ಮೆರವಣಿಗೆಯಲ್ಲಿ ಪ್ರಚೋದನಾಕಾರಿ ಘೋಷಣೆ, ಭಾರಿ ವಿವಾದ ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಆಯ್ಕೆ ಮುಸ್ಲಿಂ ಲೀಗ್ ಮತ್ತು ಜಮಾತ್ ಎ ಇಸ್ಲಾಮ್ ಆದೇಶದ ಪ್ರಕಾರ ನಡೆದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಇದನ್ನು ಸಮರ್ಥಿಸುವ ಬೆಳವಣಿಗೆ ಕೇರಳದಲ್ಲಿ ನಡೆದಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ, ಅವರ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆಯೋಜಿಸಿದ್ದ ವಿಜಯೋತ್ಸವದ ಮೆರವಣಿಗೆಯಲ್ಲಿ ಕೂಗಲಾದ ಪ್ರಚೋದನಾಕಾರಿ ಘೋಷಣೆಗಳು ಭಾರಿ ವಿವಾದಕ್ಕೆ ಕಾರಣವಾಗಿವೆ. ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಈ ಮೆರವಣಿಗೆಯಲ್ಲಿ, “ಮುಸ್ಲಿಂ […]
ಕೇರಳದಲ್ಲಿ ಕಾನೂನು ರಚಿಸುವುದು ನಾವೇ : ಮುಸ್ಲಿಂ ಲೀಗ್ ಘೋಷಣೆ Read More »










