ಉಪ್ಪಿನಂಗಡಿ ವಲಯ ಶೌರ್ಯವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರಮದಾನ

ಉಪ್ಪಿನಂಗಡಿ : ಉಪ್ಪಿನಂಗಡಿ ವಲಯದ ಶೌರ್ಯವಿಪತ್ತು ನಿರ್ವಹಣಾ ಘಟಕ ಸದಸ್ಯರಿಂದ ಬಜತ್ತೂರು ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಒಳಚರಂಡಿ ದುರಸ್ತಿ ಮತ್ತು ಸ್ವಚ್ಛತೆ ಶ್ರಮಾದಾನದ ಮಾಡಲಾಯಿತು 

ಮಳೆಗಾಲದಲ್ಲಿ ನೀರು ನಿಂತು  ಓಡಾಡಲು ತೀರ  ಕಷ್ಟಕರವಾಗಿರುವುದನ್ನು ಮನಗಂಡು ಉಪ್ಪಿನಂಗಡಿ ಬಜತ್ತೂರು ವಿಪತ್ತು ನಿರ್ವಹಣಾ ಘಟಕದ ಸದಸ್ಯರು ವಳಾಲಿನಲ್ಲಿ ಒಳಚರಂಡಿ ದುರಸ್ತಿ ಮತ್ತು ಸ್ವಚ್ಛತೆ ಶ್ರಮದಾನ ಮಾಡಿದರು.

ಈ ಸಂದರ್ಭದಲ್ಲಿ ಘಟಕದ ಪ್ರತಿನಿಧಿ ಸದಾನಂದ ಶಿಬಾರ್ಲ, ಸಂಯೋಜಕಿ, ಮಮತ, ಸದಸ್ಯರಾದ ಮನೋಜ್ ನೀರಕಟ್ಟೆ, ವಾಸುದೇವ ರೆಂಜಾಳ, ಸಾವಿತ್ರಿ ಶಿಬಾರ್ಲ, ಅನಿತಾ ಪಿಜಕ್ಕಳ, ಸುಜಾತ ರೆಂಜಾಳ, ರವೀಂದ್ರ ಒರ್ಂಬೋಡಿ, ದಯಾನಂದ ಆರಾಲು ತೋಟ,  ಸುರೇಶ ಶಿಬಾರ್ಲ, ಬೇಬಿ ಬಾರಿಕೆ, ಗೋಪಾಲ ಬಾರಿಕೆ, ವಾಸಪ್ಪ ಬಂಡಾಡಿ ಪಾಲ್ಗೊಂಡಿದ್ದರು.



































 
 

ಪಂಚಾಯತ್ ವತಿಯಿಂದ ಚಹಾ ಮತ್ತು ತಿಂಡಿ ವ್ಯವಸ್ಥೆ ಮಾಡಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top