ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಮಾಸಿಕ ಸಭೆ ಮತ್ತು ನಿಧನರಾದ ಸಲಹಾ ಸಮಿತಿ ಸದಸ್ಯರಾದ ನಾಟಿವೈದ್ಯ ಜಿನ್ನಪ್ಪ ಗೌಡ ಕಳುವಾಜೆ ಆವರಿಗೆ ಶ್ರದ್ಧಾಂಜಲಿ ಸಭೆ ಒಕ್ಕಲಿಗ ಸಂಘದ ಸಭಾಭವನದಲ್ಲಿ ನಡೆಯಿತು,

ಈ ಸಂದರ್ಭದಲ್ಲಿ ಬ್ರೈನ್ ಹಾಮರಾಜಿಗೆ ಚಿಕಿತ್ಸೆ ಪಡೆಯುತ್ತಿರುವ ಕೊಡಿಪ್ಪಾಡಿ ಲಕ್ಷ್ಮಣ ಗೌಡರಿಗೆ ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಕಬಕ ಸಂಜೀವ ಗೌಡ ರಿಗೆ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ವಹಿಸಿದ್ದರು ಸಭೆಯಲ್ಲಿ ಪೂರ್ವಾಧ್ಯಕ್ಷರಾದ ಕೆ ವಿಶ್ವನಾಥ ಗೌಡ, ಸುಂದರ ಗೌಡ ನಡುಬೈಲು. ದಯಾನಂದ ಕಟ್ಟಪುಣಿ, ಡಾ ಶ್ರೀಧರ ಗೌಡ ಪಾಣತ್ತಿಲ, ಗೌರಿ ಬನ್ನೂರು, ಲಿಂಗಪ್ಪ ಗೌಡ ತೆಂಕಿಲ, ಶಿವರಾಮ ಮತವು, ಮೀನಾಕ್ಷಿ ಗೌಡ, ವಸಂತ ವೀರಮಂಗಲ, ವಿಶ್ವನಾಥ ಗೌಡ ಬನ್ನೂರು, ಸುರೇಶ ಗೌಡ, ಉಷಾಮಣಿ ಡಿ.ಕೆ., ಸೂರಪ್ಪ ಗೌಡ, ಯೂ ನಾರಾಯಣ ಗೌಡ, ಚೆನ್ನಪ್ಪ ಗೌಡ, ಆನಂದ ಗೌಡ ತೆಂಕಿಲ, ವಾರಿಜಾ ಬೆಳಿಯಪ್ಪ ಗೌಡ, ಸಂಧ್ಯಾ ಶಶಿಧರ, ಪ್ರೇಮಾನಂದ ಬಿ ಉಪಸ್ಥಿತರಿದ್ದರು