ನಾಳೆ (ಏ.24) : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಸಂಗೀತ ರಸಮಂಜರಿ  ಕಾರ್ಯಕ್ರಮ

ಪುತ್ತೂರು : ಮುಳಿಯದ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ  ಇದೆ ಏಪ್ರಿಲ್ 24, ಗುರುವಾರ  ಸಂಜೆ 6:30 ಕ್ಕೆ  “ಜಿ  ಸರಿಗಮಪ ಖ್ಯಾತಿಯ ಕಲಾವಿದರಿಂದ  ಮಧುರ ನೆನಪುಗಳಿಗೆ ನಾದ ಸ್ಪರ್ಶ ನೀಡಲಿರುವ – ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಗೀತ ಪ್ರಿಯರು ಈ ವಿಶೇಷ ಸಂಗೀತ ಸಂಜೆಗೆ  ಬಂದು ಸಂತೋಷದಿಂದ  ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಿವರಣೆ   :

ಗಾನ ಮಯೂರ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ  ಸಂಗೀತ ಪ್ರಿಯರಿಗಾಗಿ ವಿಶೇಷ ಸಂಗೀತ ಸಂಜೆ  ‘ರಸಮಂಜರಿ’





























 
 

ಹಾಡುಗಾರರು: ಅನ್ವಿತ್ ಕುಮಾರ್ ಸಿ ವಿ – ಜೀ ಕನ್ನಡ ಸರಿಗಮಪ ಸೀಸನ್-20ರ  ಕ್ವಾರ್ಟರ್-ಫೈನಲಿಸ್ಟ್,  ತನುಶ್ರೀ ಮಂಗಳೂರು – ಜೀ ಕನ್ನಡ ಸರಿಗಮಪ ಸೀಸನ್-19ರ  ಸೆಕೆಂಡ್ ರನ್ನರ್ ಅಪ್, ರಿದಂ ಪ್ಯಾಡ್ – ಸಚಿನ್ ಪುತ್ತೂರು, Malhotra ಅಶ್ವಿನ್ ಬಾಬಣ್ಣ, ತಬಲ – ಶರತ್ ಪೆರ್ಲ ಮುಂತಾದವರು ಚಿನ್ನದಂತಹ ಸಂಗೀತ ಮಾಧುರ್ಯವನ್ನು ನೀಡಲಿರುವರು. ಮುಳಿಯ ಶೋರೂಮ್ ಮೇಲಿರುವ ಅಪರಂಜಿ ಗಾರ್ಡನ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top