ಪುತ್ತಿಲ ಶ್ರೀರಾಮ ಗೆಳೆಯರ ಬಳಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಪುತ್ತಿಲ ಕ್ರೀಡಾಂಗಣದಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಅವಿನಾಶ್ ಕೇದಗೆದಡಿ, ಉಪಾಧ್ಯಕ್ಷರಾಗಿ ಪ್ರತೀಕ್ ಪುತ್ತಿಲ, ರಾಧಾಕೃಷ್ಣ ಪುತ್ತಿಲ, ರುಕ್ಮಯ್ಯ ಕೇದಗೆದಡಿ, ಶಿವಪ್ಪ ನಾಯ್ಕ ಬಿ.ಕೆ., ಪುರಂದರ ಗೌಡ ನಡುಬೈಲು, ಮೋನಪ್ಪ ಗೌಡ ಗುತ್ತಿನಪಾಲು, ಅಮೃತ್ ರಾಜ್ ಕಲ್ಲಮ, ಪ್ರಧಾನ ಕಾರ್ಯದರ್ಶಿ ವಿನಯ್ ಪುತ್ತಿಲ, ಕೋಶಾಧಿಕಾರಿ ಹರೀಶ ಬಿ.ಕೆ., ಸಂಚಾಲಕ ಧನಂಜಯ ಕಲ್ಲಮ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕೇದಗೆದಡಿ ಆಯ್ಕೆಯಾದರು.

ಜೊತೆಕಾರ್ಯದರ್ಶಿಯಾಗಿ ಜಗದೀಶ ಕಲ್ಲಮ, ಸತೀಶ್ ಬಿಕೆ., ಕ್ರೀಡಾ ಕಾರ್ಯದರ್ಶಿ ಯೋಗೀಶ್ ಕಲ್ಲಮ, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ಪುತ್ತಿಲ, ಅನಿಲ್ ಕುಮಾರ್ ಕಣ್ಣಾರ್ನುಜಿ,

































 
 

 ವೆಂಕಟೇಶ್ ಅಯ್ಯಂಗಾರ್ ಕಲ್ಲಮ, ಸುಂದರ್ ನಾಯ್ಕ ಬಿ.ಕೆ., ನೀಲಪ್ಪ ಪೂಜಾರಿ ಕುರೆಮಜಲು, ಬಾಲಚಂದ್ರ ಸೊರಕೆ, ಬಾಲಕೃಷ್ಣ ಪೂಜಾರಿ ಕುರೆಮಜಲು, ಬಾಲಚಂದ್ರ ಗೌಡ ಕಡ್ಯ, ಪುಷ್ಪಾಪುರಂದರ ಗೌಡ ನಡುಬೈಲು, ಜನಾರ್ಧನ ಪೂಜಾರಿ ಕುರೆಮಜಲು, ಸನತ್ ಸುವರ್ಣ ಪೆರಿಯಡ್ಕ, ವಿಶ್ವನಾಥ ಗೌಡ ಕರಮನೆ,

ನಾರಾಯಣ ನಾಯ್ಕ ಪುಳಿಂಕೇತ್ತಡಿ, ಪ್ರಸಾದ್ ಬಿ.ಕೆ., ಸದಸ್ಯರಾಗಿ ಶ್ರೀಧರ ನಾಯ್ಕ ಪುತ್ತಿಲ, ಅಭಿಷೇಕ್ ಕಲ್ಲಮ, ಮನೀಶ್ ಕರಮನೆ ಕಟ್ಟೆ, ಅಶ್ವಿತ್ ಕಲ್ಲಮ, ಧನುಷ್ ಬಿ.ಕೆ., ವಿವೇಕ್ ನರಿಮೊಗರು ಆಯ್ಕೆಯಾದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top