ಗಾಂಧಿಜಯಂತಿ : ಕೆದಂಬಾಡಿ  ಬಿಜೆಪಿ ಶಕ್ತಿ ಕೇಂದ್ರದ ಬೂತ್ 186 ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಕೆದಂಬಾಡಿ: ನರೇದ್ರ ಮೋದಿಯವರ ಜನ್ಮದಿನದ ಕಾರ್ಯಕ್ರಮದ ಭಾಗವಾಗಿ ನಡೆದ ಸೇವಾ ಹಿ ಸಪ್ತಾಹ ಕಾರ್ಯಕ್ರಮದ ಭಾಗವಾಗಿ ಗಾಂಧಿ ಜಯಂತಿ ಅಂಗವಾಗಿ ಕೆದಂಬಾಡಿ  ಬಿಜೆಪಿ ಶಕ್ತಿ ಕೇಂದ್ರದ ಬೂತ್ 186 ರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು.

ಇದ್ಪಾಡಿ ಶಿರಾಡಿ ಗ್ರಾಮ ದೈವಸ್ಥಾನದ ವಠಾರವನ್ನು ಸ್ವಚ್ಛ ಮಾಡುವುದರ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಸುಧಾಕರ್ ರೈ ಮುಂಡಾಲ, ಬೂತ್ ಅಧ್ಯಕ್ಷ ನೇಮಿರಾಜ್ ರೈ ಕುರಿಕ್ಕಾರ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ, ಕುಂಬ್ರ  ಶಕ್ತಿ ಕೇಂದ್ರ ಅಧ್ಯಕ್ಷ ಶರತ್ ಗೌಡ ಗುತ್ತು, ಬೂತ್ ಕಾರ್ಯದರ್ಶಿ ರಕ್ಷಿತ್ ಗೌಡ ಇದ್ಯಪ್ಪೆ, ಕೆದಂಬಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಸೀತಾರಾಮ ಗೌಡ ಇದ್ಯಪ್ಪೆ ಪಿಎಲ್‍ ಡಿ ಬ್ಯಾಂಕ್ ನಿರ್ದೇಶಕರಾದ ನಾರಾಯಣ ಪೂಜಾರಿ ಕುರಿಕ್ಕಾರ, ಪ್ರಭಾಕರ್ ರೈ ಮುಂಡಾಲ, ನೇಮಣ್ಣ ಗೌಡ, ಚಂದ್ರ ಐ. ಇದ್ಪಾಡಿ,  ರವೀಂದ್ರನಾಥ್ ರೈ ಕುಯ್ಯಾರು, ಪಂಚಾಯತ್ ಸದಸ್ಯ ಕೃಷ್ಣಕುಮಾರ್ ಗೌಡ ಇದ್ಯಪ್ಪೆ  ಮನ್ ಕೀ ಬಾತ್ ಸಂಯೋಜಕ ಸ್ವಸ್ತಿಕ್ ರಾಜ್ ರೈ ಕುಯ್ಯಾರು, ನೂತನ್ ಇದ್ಯಪ್ಪೆ ಯುವಮೋರ್ಚಾ ತಾಲೂಕು ಕಾರ್ಯದರ್ಶಿ ಸುದರ್ಶನ್ ರೈ ಪಾಣೆಕ್ಕಳ,   ನೇಮಣ್ಣ ಗೌಡ ಪಟ್ಲಮೂಲೆ, ಪುನೀತ್ ಕೆ. ಎಲ್, ಅನಿಲ್ ತ್ಯಾಗರಾಜೆ ಉದಯ ಗೌಡ  ಇದ್ಯಪ್ಪೆ, ಸಂತೋಷ್ ರೈ ಇದ್ಪಾಡಿ, ಸನ್ಮಿತ್ ರೈ ಇದ್ಪಾಡಿ, ಮೋಕ್ಷಿತ್ ಇದ್ಯಪ್ಪೆ ಉಪಸ್ಥಿತರಿದ್ದರು

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top