ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 42ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಸವಣೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಸವಣೂರಿನಲ್ಲಿ ನಡೆಯಿತು.

ಸಮಿತಿ ಗೌರವಾಧ್ಯಕ್ಷರಾದ ಕೆ. ಸೀತಾರಾಮ ರೈ ಸವಣೂರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು,  ಉಪಾಧ್ಯಕ್ಷ ರಾಘವ ಗೌಡ ಗುರುಪುತ್ತಾರು, ಜೊತೆ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ನಡುಬೈಲು, ಕೋಶಧಿಕಾರಿ ರಾಮಕೃಷ್ಣ ಪ್ರಭು, ಸದಸ್ಯರಾದ ಸುಂದರ ರೈ ಸವಣೂರು, ಸಂಜೀವ ಪೂಜಾರಿ ಅಗರಿ, ಗಂಗಾಧರ ಪೆರಿಯಡ್ಕ, ವೆಂಕಪ್ಪ ಅಡೀಲು, ಚಂದ್ರಶೇಖರ ಸಿ.ಎ. ಬ್ಯಾಂಕ್, ಗಂಗಾಧರ ಸುಣ್ಣಾಜೆ, ಚೇತನ್ ಕೋಡಿಬೈಲು, ಸತೀಶ್ ಬಲ್ಯಯ, ಬಾಲಚಂದ್ರ ಕೆರೆಕ್ಕೋಡಿ, ಮೋಹನ್ ರೈ ಕೆರೆಕ್ಕೋಡಿ, ರಾಜೇಶ್ ಇಡ್ಯಾಡಿ, ಜಯರಾಮ ರೈ ಸವಣೂರು, ರಾಮಚಂದ್ರ ಪಾಲ್ತಾಡಿ ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top