ಭಾರತೀಯ ಜನತಾ ಪಾರ್ಟಿ “ವಿಜಯ ಸಂಕಲ್ಪ ಅಭಿಯಾನ” ಬಿಜೆಪಿಯೇ ಭರವಸೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ “ವಿಜಯ ಸಂಕಲ್ಪ ಅಭಿಯಾನ” ಅಂಗವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು ಸಾನಿಧ್ಯ ಕ್ಕೆ ಭೇಟಿ ನೀಡಿ ಪ್ರಾಥನೆ ಸಲ್ಲಿಸಿ ಬೂತು ಸಮಿತಿ  163 ರಲ್ಲಿ ಇಂದು ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರಕವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ, ಪ್ರಧಾನ ಕಾರ್ಯದರ್ಶಿ ಶ್ರೀ ನಿತೀಶ್ ಕುಮಾರ್ ಶಾಂತಿವನ  , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಹರೀಶ್ ಬಿಜತ್ರೆ, ಶಕ್ತಿಕೇಂದ್ರ ಅಧ್ಯಕ್ಷರಾದ ರಾಜೇಶ್, ಪರಪುಂಜ  ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತ್ರಿವೇಣಿ, ಪಲ್ಲತ್ತಾರು ಸದಸ್ಯರಾದ  ಪ್ರದೀಪ್ ಸೇರ್ತಾಜೆ ಹಾಗೂ ಬೂತು ಸಮಿತಿ  ಅಧ್ಯಕ್ಷರಾದ  ಪ್ರವೀಣ್ ಪಲ್ಲತ್ತಾರು  , ಪಂಚಾಯತ್ ಮಾಜಿ ಸದಸ್ಯರಾದ ಜಯರಾಮ  ರೈ ನೀರ್ಪಾಡಿ.  ಬಾಲಕೃಷ್ಣ ರೈ ಗೋವಿಂದಮುಲೆ ತ್ಯಾಂಪನ್ನ ಆಳ್ವ ಕಲ್ಲಡ್ಕ ವಸಂತ್ ಶೆಟ್ಟಿ ಕಲ್ಲಡ್ಕ ,ಸತೀಶ್ ರೈ ಕಲ್ಲಡ್ಕ ,ಬಾಬು ಕೆ ಪಲ್ಲತ್ತಾರು ಕಲ್ಲಡ್ಕ, ಸತೀಶ್ ನಾಯ್ಕ ಪಲ್ಲತ್ತಾರು ಪುರಂದರ ನಾಯ್ಕ, ಪಲ್ಲತ್ತಾರು ಜಗದೀಶ್ ಪಲ್ಲತ್ತಾರು, ಪುರಂದರ ಶೆಟ್ಟಿ ಮುಡಾಲ ,ಶಿವರಾಮ ಗೌಡ ಬೊಳ್ಳಾಡಿ ಶೇಸಪ್ಪ, ಪೂಜಾರಿ ಪಲ್ಲತ್ತಾರು, ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ ,ದಿವಾಕರ ಪೂಜಾರಿ ಪಲ್ಲತ್ತಾರು, ಯತೀಶ್ ದರ್ಬೆ, ರಮೇಶ್ ಪಲ್ಲತ್ತಾರು,  ರಮೇಶ್ ಸುವರ್ಣ  ದರ್ಬೆತ್ತಡ್ಕ, ಬಾಬು ಪ್ರಸಾದ್ ,ರಮೇಶ್ ರೈ ಪಡ್ಪು , ವೇದಾವತಿ,  ಗೀತಾ ,ಸುಮತಿ, ರತ್ನಾವತಿ  ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top