ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ವೇದವೃತ ಭಂಡಾರಿಗೆ ಎರಡು ಬೆಳ್ಳಿ ಪದಕ

ಪುತ್ತೂರು : ಬೆಂಗಳೂರಿನಲ್ಲಿ ನಡದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ವೇದವೃತ ಭಂಡಾರಿ ಚಿಲ್ಮೆತ್ತಾರು ಎರಡು ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ.

4X50m ಮಿಡ್ಲೆ ರಿಲೇ ಹಾಗೂ 4x25m Manikan curry  ವಿಭಾಗಗಳಲ್ಲಿ ಸ್ಪರ್ಧಿಸಿ ಎರಡು ಬೆಳ್ಳಿ  ಪದಕಗಳನ್ನು ಪಡೆದುಕೊಂಡಿರುತ್ತಾನೆ. ಬಾಲವನ ಈಜು ಕೊಳದಲ್ಲಿ ಈಜು ತರಬೇತಿಯನ್ನು ರೋಹಿತ್.ಪಿ ಮತ್ತು ದೀಕ್ಷಿತ್ ಅವರಿಂದ ಪಡೆದಿರುತ್ತಾನೆ.

ಈತ ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಎಸ್.ಭಂಡಾರಿ ದಂಪತಿ ಪುತ್ರ





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top