ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಹಾಯಕ ಆಯುಕ್ತೆ ಭೇಟಿ | ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

ಪುತ್ತೂರು: ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಳೆಯಿಂದ ಹಾನಿಗೀಡಾದ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಹೋಬಳಿಯ ಬೆಳ್ಳಿಪ್ಪಾಡಿ, ಹಿರೆಬಂಡಾಡಿ,ಕೋಡಿಂಬಾಡಿ ಗ್ರಾಮಗಳಿಗೆ ಭೇಟಿ  ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ನಷ್ಟ ಉಂಟಾದವರಿಗೆ ಪರಿಹಾರದ ಕುರಿತು ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು,

ಈ ಸಂಧರ್ಭದಲ್ಲಿ NDRF ತಂಡ , ಉಪ್ಪಿನಂಗಡಿಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಬೆಳ್ಳಿಪಾಡಿ ಗ್ರಾಮ, ಕೊಡಿಂಬಾಡಿ ಗ್ರಾಮ, ಗ್ರಾಮ ಆಡಳಿತಾಧಿಕಾರಿಗಳು ಹಿರೇಬಂಡಾಡಿ ಗ್ರಾಮ , ಪಂಚಾಯತ್‌ ಅಭಿವೃದ್ದೀ ಅಧಿಕಾರಿಗಳು ಬೆಳ್ಳಿಪ್ಪಾಡಿ ಗ್ರಾಮ ಪಂಚಾಯತ್‌ , ಹಿರೇಬಂಡಾಡಿ ಗ್ರಾಮ ರವರು ಉಪಸ್ಥಿತರಿದ್ದರು.

















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top