ಪುತ್ತೂರು: ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಳೆಯಿಂದ ಹಾನಿಗೀಡಾದ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಹೋಬಳಿಯ ಬೆಳ್ಳಿಪ್ಪಾಡಿ, ಹಿರೆಬಂಡಾಡಿ,ಕೋಡಿಂಬಾಡಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ನಷ್ಟ ಉಂಟಾದವರಿಗೆ ಪರಿಹಾರದ ಕುರಿತು ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು,
ಈ ಸಂಧರ್ಭದಲ್ಲಿ NDRF ತಂಡ , ಉಪ್ಪಿನಂಗಡಿಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಬೆಳ್ಳಿಪಾಡಿ ಗ್ರಾಮ, ಕೊಡಿಂಬಾಡಿ ಗ್ರಾಮ, ಗ್ರಾಮ ಆಡಳಿತಾಧಿಕಾರಿಗಳು ಹಿರೇಬಂಡಾಡಿ ಗ್ರಾಮ , ಪಂಚಾಯತ್ ಅಭಿವೃದ್ದೀ ಅಧಿಕಾರಿಗಳು ಬೆಳ್ಳಿಪ್ಪಾಡಿ ಗ್ರಾಮ ಪಂಚಾಯತ್ , ಹಿರೇಬಂಡಾಡಿ ಗ್ರಾಮ ರವರು ಉಪಸ್ಥಿತರಿದ್ದರು.