ಪಾಕ್ ಪತ್ರದಿಂದ ‘‌ಸಿಂಧೂ ಜಲ ಒಪ್ಪಂದ’ದ ಬಗ್ಗೆ ಭಾರತದ ನಿಲುವು ಬದಲಾಗದು

ನವದೆಹಲಿ: ಪಾಕಿಸ್ತಾನವು ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಹಾಗೆ ಭಾರತಕ್ಕೆ ಪದೇ ಪದೇ ಪತ್ರ ಬರೆಯುತ್ತಿದ್ದು, ಇದನ್ನು ಜಲ ಶಕ್ತಿ ಸಚಿವ ಸಿ. ಆರ್. ಪಾಟೀಲ್ ತಿರಸ್ಕರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಅದು ಕೇವಲ ಔಪಚಾರಿಕ ಪತ್ರವಾಗಿದ್ದು, ಆ ಪತ್ರದಿಂದ ಭಾರತ ಈಗಾಗಲೇ ತೆಗೆದುಕೊಂಡ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ.

ಪಾಕ್ ಎಷ್ಟೇ ಬಾರಿ ವಿನಂತಿ ಮಾಡಿದರೂ ಈ ವಿಚಾರದಲ್ಲಿ ಭಾರತದ ನಿಲುವನ್ನು ಮರುಪರಿಶೀಲಿಸುವ ಯಾವುದೇ ಆಲೋಚನೆ ಹೊಂದಿಲ್ಲ. ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ನೀರು ಎಲ್ಲಿಗೂ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top