ಇಂದು (ಏ.6) : ಸಮರ್ಪಣ್‍ ವಿಟ್ಲ ಸಂಘಟನೆ ಬಡ ಕುಟುಂಬಕ್ಕೆ ನಿರ್ಮಿಸಿದ ಸಮರ್ಪಣ್‍ ನಿಲಯದ ಗೃಹಪ್ರವೇಶ

ವಿಟ್ಲ : ಸಮರ್ಪಣ್ ವಿಟ್ಲ ಸಂಘಟನೆಯ ಸೇವಾ ಪ್ರಕಲ್ಪದಲ್ಲಿ ವಿಟ್ಲ ಕಸಬಾ ಗ್ರಾಮದ ಇರಂದೂರು ಎಂಬಲ್ಲಿ ಅರ್ಹ ಫಲಾನುಭವಿ ಕುಟುಂಬಕ್ಕೆ ನಿರ್ಮಿಸಿದ ಸಮರ್ಪಣ್ ನಿಲಯದ ಗ್ರಹಪ್ರವೇಶ ಇಂದು (ಭಾನುವಾರ) ನಡೆಯಲಿದೆ.

ಬೆಳಿಗ್ಗೆ  ಗಣಪತಿ ಹವನ ನಡೆಯಲಿದೆ.

ಬಳಿಕ ಹಾಲುಕ್ಕಿಸಿ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಯಶವಂತ್ ಎನ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top