ವಿಟ್ಲ: ವ್ಯಕ್ತಿಯೊಬ್ಬರುರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಟ ಮುಡೂರುನ ಅಲಂಗಾರು ಎಂಬಲ್ಲಿ ನಡೆದಿದೆ.
ರಮೇಶ್ ಪಲ್ಲೆದಗುರಿ (37) ಆತ್ಮಹತ್ಯೆ ಮಾಡಿಕೊಂಡವರು.
ಕೂಲಿ ಕೆಲಸ ಮಾಡಿಕೊಂಡಿದ್ದ ರಮೇಶ್ ಶನಿವಾರ ಕೆರೆಗೆ ಹಾರಿದ್ದರು. ಭಾನುವಾರ ಅವರ ಮೃತದೇಹ ಪತ್ತೆಯಾಗಿದೆ. ಬಳಿಕ ಶವ ಮೇಲಕ್ಕೆತ್ತುವಲ್ಲಿ ಪ್ರೆಂಡ್ಸ್ ವಿಟ್ಲದ ಮುರಳಿ ಎಂಡ್ ಟೀಮ್ ಸಹಕರಿಸಿದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.