‘ನ್ಯೂಸ್ ಪುತ್ತೂರು’ ಯಶಸ್ವಿ ಎರಡನೇ ವರ್ಷಕ್ಕೆ ಪಾದಾರ್ಪಣೆ | ಕಚೇರಿಯಲ್ಲಿ ಗಣಪತಿ ಹೋಮದೊಂದಿಗೆ ಪ್ರಥಮ ವರ್ಷದ ವಾರ್ಷಿಕೋತ್ಸವ

ಪುತ್ತೂರು: ಪ್ರತಿಷ್ಠಿತ ಜನಮನದ ಪ್ರತಿಧ್ವನಿ ‘ನ್ಯೂಸ್ ಪುತ್ತೂರು’ ಯಶಸ್ವಿ ಎರಡನೇ ವರ್ಷಕ್ಕೆ ಇಂದು ಪಾದಾರ್ಪನೆ ಮಾಡಿದ್ದು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರು ಕಚೇರಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಇಂದು ನಡೆಯಿತು.

ಬೆಳಿಗ್ಗೆ ಕಚೇರಿಯಲ್ಲಿ ಗಣಪತಿ ಹೋಮ ಜರಗಿತು.

ಈ ಸಂದರ್ಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಉಬರಡ್ಕ, ನಿರ್ದೇಶಕರಾದ ವಸಂತ ಎಸ್‍. ವೀರಮಂಗಲ, ಚಿದಾನಂದ ಬೈಲಾಡಿ, ಸೀತಾರಾಮ ಕೇವಳ, ಪ್ರವೀಣ್‍ ಕುಂಟ್ಯಾನ, ಯತೀಶ್‍ ಎನ್‍., ಮುರಳೀಧರ ಕೆ.ಎಲ್‍., ಸತೀಶ್‍ ಪಾಂಬಾರು, ಪ್ರಸಾದ್ ಕೆ.ಎನ್., ವೆಂಕಟೇಶ್ ಭಟ್ ಕೊಯಕ್ಕುಡೆ, ಸುಶಾಂತ್ ಕೆಡೆಂಜಿ, ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್‍ ಕೆಡೆಂಜಿ, ಪ್ರೇರಣಾ ಸಂಸ್ಥೆಯ ಮ್ಯಾನೇಜರ್ ದಯಾಮಣಿ, ಪ್ರೇರಣಾ ಸಂಸ್ಥೆಯ ನಿರ್ದೇಶಕಿ ಮೋಕ್ಷಿತಾ, ನ್ಯೂಸ್ ಪುತ್ತೂರು ಸಿಬ್ಬಂದಿಗಳಾದ ಕುಮಾರ್ ಕಲ್ಲಾರೆ, ವಿನೋದ್ ಕರ್ಪುತಮೂಳೆ,  ,  ರಂಜನ್ ಎಸ್‍., ದೀಪಿಕಾ, ಶ್ರೀಮಾ, ಯತೀಶ್‍, ಅಶ್ವಿನಿ, ಜಯಶ್ರೀ, ಪ್ರೇರಣಾ ಸಂಸ್ಥೆಯ ಸಿಬ್ಬಂದಿಗಳಾದ ಪ್ರತೀಕ್ಷಾ, ರಕ್ಷಿತಾ, ಮಧು ಮುರಳೀಧರ ಕೆ.ಎಲ್., ಕೃತಿಕಾ ಸುಶಾಂತ್, ಶ್ವೇತಾ ರಾಜೇಂದ್ರ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top