ಆ.23, 24, 25 : ಚಿನ್ನಾಭರಣಗಳ ಮಳಿಗೆ ‘ಜೋಯಾಲುಕ್ಕಾಸ್’ ನಿಂದ ವಿಶಿಷ್ಟ ಆಭರಣಗಳ ಪ್ರದರ್ಶನ

ಪುತ್ತೂರು: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಜೋಯಾಲುಕ್ಕಾಸ್ ವತಿಯಿಂದ ವಿಶಿಷ್ಟ ಆಭರಣ ಪ್ರದರ್ಶನ ಆ.23, 24 ಹಾಗೂ 25 ರಂದು ಅರುಣ ಕಲಾ ಮಂದಿರದಲ್ಲಿ ನಡೆಯಲಿದೆ.

ಮೂರು ದಿನಗಳ ಕಾಲ ನಡೆಯುವ ಆಭರಣ ಪ್ರದರ್ಶನದಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಖರೀದಿ ಮೇಲೆ ಉಚಿತ ಚಿನ್ನದ ನಾಣ್ಯ ನೀಡಲಾಗುವುದು. ವಿಶೇಷ ಕೊಡುಗೆಯಾಗಿ ಹಳೆಯ ಚಿನ್ನ ವಿನಿಮಯ ವ್ಯವಸ್ಥೆ ಇದೆ.

ಅತ್ಯುನ್ನತ ಸೌಲಭ್ಯ ಮತ್ತು ಆಭರಣ ಪ್ರದರ್ಶನದಲ್ಲಿನ ಉತ್ಕೃಷ್ಟ ಸೇವೆಗಳು ನಿಮ್ಮ ಆಭರಣಗಳ ಖರೀದಿಯನ್ನು ಸಂತಸದಾಯಕ ಮತ್ತು ಸ್ಮರಣೀಯ ಅನುಭವವನ್ನಾಗಿ ಮಾಡುವುದಲ್ಲದೆ, ಗ್ರಾಹಕರ ಎಲ್ಲಾ ಅಗತ್ಯಗಳನ್ನು ಪೂರೈಸಲಿದೆ ಎಂದು ಸಂಸ್ಥೆ ತಿಳಿಸಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top