ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘಕ್ಕೆ 50ನೇ ವರ್ಷ : ಕವಚದಾನ- ಕರ್ಣ ವಿವಾಹ ತಾಳಮದ್ದಳೆ

ಉಪ್ಪಿನಂಗಡಿ:  ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 38ನೇ ಕಾರ್ಯಕ್ರಮವಾಗಿ ‘ಕವಚದಾನ -ಕರ್ಣ ವಿವಾಹ’ ತಾಳಮದ್ದಳೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ನಿತೀಶ್ ಕುಮಾರ್ ವೈ ,ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ  ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ,ಪ್ರಚೇತ್ ಆಳ್ವ ಸಹಕರಿಸಿದರು.

ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ,ಶ್ರೀಧರ ಎಸ್.ಪಿ ಸುರತ್ಕಲ್(ಕರ್ಣ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ(ಮಂತ್ರಿ) ಹರೀಶ್ ಆಚಾರ್ಯ ಬಾರ್ಯ(ಸೋಮಶೇಖರ )ಸಂಜೀವ ಪಾರೆಂಕಿ(ದೇವೇಂದ್ರ)  ಶ್ರೀಮತಿ ಪುಷ್ಪಾ ತಿಲಕಾಕ್ಷ (ಸೋಮಪ್ರಭೆ ) ಭಾಗವಹಿಸಿದ್ದರು.  ಶ್ರೀಮತಿ ಸ್ವಾತಿ ಡಿ . ರಂಜೀತ್ ಆಚಾರ್ಯ ಮೂಡಬಿದಿರೆ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.







https://screenapp.io/app/#/shared/8P4BcrrHNx























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top