ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ಮಹಾಭಾರತ ಸರಣಿ ತಾಳಮದ್ದಲೆ

ಉಪ್ಪಿನಂಗಡಿ:  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ಅಂಗವಾಗಿ ಶ್ರೀ ಮಹಾಭಾರತ ಸರಣಿಯಲ್ಲಿ ತಾಳಮದ್ದಳಲೆ ನಡೆಯಿತು.

ಸರಣಿ ಕಾರ್ಯಕ್ರಮದಲ್ಲಿ ನಿವಾತಕವಚ ಕಾಲಕೇಯರ ವಧೆ ತಾಳಮದ್ದಲೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ ಅರ್ಥಧಾರಿಗಳಾಗಿ ಜಯರಾಮ ಬಲ್ಯ, ಹರೀಶ್ ಆಚಾರ್ಯ ಬಾರ್ಯ ( ನಿವಾತ ಕವಚರು ), ಶ್ರುತಿ  ವಿಸ್ಮಿತ್ ( ದೇವೇಂದ್ರ ಮತ್ತು ಕಾಲಕೇಯರು), ಸಂಜೀವ ಪಾರೆಂಕಿ(ಅಗ್ನಿ), ಶ್ರೀಧರ್  ಮಂಗಳೂರು (ಅರ್ಜುನ), ದಿವಾಕರ ಆಚಾರ್ಯ ಗೇರುಕಟ್ಟೆ (ಕಾಲ ಕೇಯರು) ಭಾಗವಹಿಸಿದ್ದರು.







https://screenapp.io/app/#/shared/8P4BcrrHNx























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top