ಡಾ.ಶ್ಯಾಮಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ | ಬಲಿದಾನ್ ದಿವಸ್ ಆಚರಣೆ

ಪುತ್ತೂರು : ಬಿಜೆಪಿ ಕಛೇರಿಯಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಪುಣ್ಯಸ್ಮರಣೆಯನ್ನು ಬಲಿದಾನ್ ದಿವಸ್ ಆಗಿ ಇಂದು ಆಚರಿಸಲಾಯಿತು.

ಬಿಜೆಪಿ ಮುಖಂಡ ಚಂದ್ರಶೇಖರ ರಾವ್ ಬಪ್ಪಳಿಗೆ, ಶ್ಯಾಮಪ್ರಸಾದ್ ಮುಖರ್ಜಿಯವರ ಜೀವನ ವೃತ್ತಾಂತ ಹಾಗು ಸಿದ್ಧಾಂತಕ್ಕಾಗಿ ಹೋರಾಟದ ಹಾದಿಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ, ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಗೌರಿ, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರ.ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ಪಕ್ಷದ ಪ್ರಮುಖರಾದ ಪ್ರಸನ್ನ ಮಾರ್ತ, ಮುಕುಂದ ಗೌಡ ಬಜತ್ತೂರು, ಜಯರಾಮ ಪೂಜಾರಿ, ರಾಧಕೃಷ್ಣ ಬೋರ್ಕರ್, ಮೀನಾಕ್ಷಿ ಶಾಂತಿಗೋಡು, ಪುನೀತ್ ಮಾಡತ್ತಾರು, ವಿರೂಪಾಕ್ಷ ಭಟ್, ಚಿತ್ರಪ್ರಸಾದ್ ರೈ, ನಾಗೇಶ್ ಬನ್ನೂರು, ಕಿರಣ್ ಶಂಕರ ಮಲ್ಯ, ಸುರೇಶ್ ಆಳ್ವಾ, ಗೌರಿ ಬನ್ನೂರು, ಚಂದ್ರಶೇಖರ ನೆಕ್ಕಿಲ, ಅಶೋಕ್ ಹಾರಾಡಿ, ಸುನೀತ, ಮೋಹಿನಿ ಗೌಡ, ಪ್ರಭಾ ಆಚಾರ್ಯ, ಪುರುಷೋತ್ತಮ ನಾಯಕ್, ಶೀನಪ್ಪ ಕುಲಾಲ್, ಹೇಮಾವತಿ ಪಡ್ಡಯೂರು, ದಯಾನಂದ ಶೆಟ್ಟಿ, ರಾಜೇಶ್ ಬನ್ನೂರು, ರಮೇಶ್ ಭಟ್, ಆಶಾ ಭಗವಾನ್, ಸರೋಜಿನಿ, ಮನೋಹರ ಕಲ್ಲಾರೆ, ವಸಂತಲಕ್ಷ್ಮಿ, ಗೋವರ್ಧನ್, ತಿಲಕ್ ರಾಜ್ ಇಡ್ಕಿದು, ಸರೋಜಿನಿ ಉಪಸ್ಥಿತರಿದ್ದರು.





























 
 

ಕಾರ್ಯಕ್ರಮ ಸಂಚಾಲಕ ಹರಿಪ್ರಸಾದ್ ಯಾದವ್ ಸ್ವಾಗತಿಸಿ, ನಗರ ಮಂಡಲ ಸಂಚಾಲಕ ಶಿವಕುಮಾರ್ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top