ಧರೆಗುರುಳಿದ ನೂರು ವರ್ಷ ಹಳೆಯದ ಅಶ್ವತ್ಥ ಮರ | ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆ ಬಳಕೆ

ಪುತ್ತೂರು: ನೂರು ವರ್ಷ ಹಳೆಯದಾದ ಅಶ್ವತ್ಥ ಮರವೊಂದು ಧರೆಗುರುಳಿದ ಘಟನೆ ಶಾಂತಿಗೋಡಿನ ಕೈಂದಾಡಿಯಲ್ಲಿ ಇಂದು ನಡೆದಿದೆ.

ಮರ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ರಸ್ತೆಗೆ ಉರುಳಿದ ಪರಿಣಾಮ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.









https://screenapp.io/app/#/shared/8P4BcrrHNx























 
 

ಸ್ಥಳೀಯರಿಂದ ಮರ ತೆರವು ಕಾರ್ಯ ನಡೆಯುತ್ತಿದೆ. ಗ್ರಾಮದ ಹಲವು ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆಯನ್ನು ಬಳಕೆ ಮಾಡುತ್ತಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top