ಬಸ್‍ ಗೆ ಡೀಸೆಲ್‍ ಹಾಕಲು ಸರಕಾರದ ಬಳಿ ಹಣವಿಲ್ಲವಂತೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ

ಸರಕಾರಿ ಬಸ್ಸಿಗೆ ಡೀಸೆಲ್ ಹಾಕಲು ಹಣವಿಲ್ಲವಂತೆ. ಪರಿಣಾಮ ಬೆಂಗಳೂರು-ಕುಂದಾಪುರ ಬಸ್ ಹುಲಿಕಲ್ ಬಳಿ ಬಾಕಿಯಾಗಿದೆ.

ಫ್ರೀ ಎಂದು ಬೊಗಳೆ ಬಿಡುತ್ತಿರುವ ಕರ್ನಾಟಕ ಸರಕಾರದ ಬಳಿ ಡೀಸೆಲ್‍ ಹಾಕಲು ಹಣವಿಲ್ಲವಂತೆ. ಬಸ್ ಸಿಬ್ಬಂದಿಗಳು ತಮ್ಮ ಸ್ವಂತ ಖರ್ಚಿಸಲ್ಲಿ ಡೀಸೆಲ್‍ ತುಂಬಿಸಬೇಕಂತೆ.

ಹೀಗೊಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top