ಪುತ್ತೂರು: ಆರ್ಯಾಪು ಗ್ರಾಮದ ನೀಲಪ್ಪ ಕೋಟ್ಯಾನ್ ಅವರ ಮಗ ರಂಜಿತ್ ಪೂಜಾರಿ ಹಾಗೂ ಮಾಣಿ ಏನಾಜೆ ರಾಮಪ್ಪ ಪೂಜಾರಿ ಪುತ್ರಿ ಕವಿತಾ ಸಾಲ್ಯಾನ್ ಅವರ ನಿಶ್ಚಿತಾರ್ಥ ಮಾಣಿ ಏನಾಜೆ ವಧುವಿನ ಮನೆಯಲ್ಲಿ ನಡೆಯಿತು.
ವಿವಾಹ ನಿಶ್ಚಿತಾರ್ಥ | ರಂಜಿತ್ ಪೂಜಾರಿ – ಕವಿತಾ ಸಾಲ್ಯಾನ್

ಪುತ್ತೂರು: ಆರ್ಯಾಪು ಗ್ರಾಮದ ನೀಲಪ್ಪ ಕೋಟ್ಯಾನ್ ಅವರ ಮಗ ರಂಜಿತ್ ಪೂಜಾರಿ ಹಾಗೂ ಮಾಣಿ ಏನಾಜೆ ರಾಮಪ್ಪ ಪೂಜಾರಿ ಪುತ್ರಿ ಕವಿತಾ ಸಾಲ್ಯಾನ್ ಅವರ ನಿಶ್ಚಿತಾರ್ಥ ಮಾಣಿ ಏನಾಜೆ ವಧುವಿನ ಮನೆಯಲ್ಲಿ ನಡೆಯಿತು.