ಯುವಕನ ಚಿಕಿತ್ಸೆಗೆ ನೇರವಾದ ಕುಂಟಾಲಫಲ್ಕೆ ಪೆರಿಯಾರು ದೋಟ ವಿಶ್ವ ಹಿಂದೂ ಪರಿಷದ್ ಭಜರಂಗದಳ ಜೈ ಶ್ರೀ ಶಾಖೆ

ಪುತ್ತೂರು: ಅಕ್ಷಿಡೆಂಟ್ ಆಗಿ ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲೆ ಕಷ್ಟದ ಜೀವನ ನಡೆಸುತ್ತಿರುವ ಭಜರಂಗದಳ ಕಾರ್ಯಕರ್ತ ಪ್ರದೀಪ್ ಬಾವಂತಬೆಟ್ಟು ಅವರ ಮನೆಯವರಿಗೆ ಸೇವಾ ಸುರಕ್ಷಾ ಸಂಸ್ಕಾರ ದ್ಯೇಯ ವಾಕ್ಯದಂತೆ ಭಜರಂಗದಳ ಕಾರ್ಯಕರ್ತರು, ಊರಿನ ಕೊಡುಗೈ ದಾನಿಗಳು, ಬಿಜೆಪಿ ಸದಸ್ಯರು ಕಾರ್ಯಕರ್ತರು ಒಟ್ಟು ಸೇರಿ ಸುಮಾರು 58,000 ಧನಸಹಾಯ  ಹಸ್ತಾಂತರಿಸಿದರು.

ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಚಾಲಕರಾದ ಗುರುರಾಜ್ ಬಂಟ್ವಾಳ, ಪ್ರಸಾದ್ ಕುಮಾರ್ ರೈ ಸಮ್ಮುಖದಲ್ಲಿ ಪ್ರದೀಪ್ ಬಾವಂತಬೆಟ್ಟು ಮನೆಯವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ದೇಲ್, ಶಿವಪ್ರಸಾದ್ ತುಂಬೆ, ಸಂತೋಷ್ ಸರಪಾಡಿ, ಕಿರಣ್ ಕುಮ್ದೇಲ್ , ಪ್ರಸಾದ್ ಬೆಂಜನಪದವು,  ಪ್ರವೀಣ್ ಕುಂಟಾಲಫಲ್ಕೆ, ಭಜರಂಗದಳ ಸದಸ್ಯರು ಕಾರ್ಯಕರ್ತರು, ಬಿಜೆಪಿ  ಸದಸ್ಯರು ,ಕಾರ್ಯಕರ್ತರು ಉಪಸ್ಥಿತರಿದ್ದರು







https://screenapp.io/app/#/shared/8P4BcrrHNx























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top