ಕಾಣಿಯೂರಿನ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾ. 30ರಂದು ದೈವ ನರ್ತನದ ವೇಳೆಯೇ ದೈವ ನರ್ತಕ, ಮೂಲಂಗೀರಿ ನಿವಾಸಿ ಕಾಂತು ಅಜಿಲ ಮಾಲೆಂಗ್ರಿ ಕುಸಿದು ಬಿಟ್ಟು ಮೃತಪಟ್ಟಿದ್ದಾರೆ.
ಶಿರಾಡಿ ದೈವ ನರ್ತನ ವೇಳೆಯೇ ಕುಸಿದು ಬಿದ್ದ ದೈವ ನರ್ತಕ ಸಾವು | ವೀಡಿಯೋ ಇಲ್ಲಿದೆ ನೋಡಿ

ಕಾಣಿಯೂರಿನ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾ. 30ರಂದು ದೈವ ನರ್ತನದ ವೇಳೆಯೇ ದೈವ ನರ್ತಕ, ಮೂಲಂಗೀರಿ ನಿವಾಸಿ ಕಾಂತು ಅಜಿಲ ಮಾಲೆಂಗ್ರಿ ಕುಸಿದು ಬಿಟ್ಟು ಮೃತಪಟ್ಟಿದ್ದಾರೆ.