ಶಾಂತಿಗೋಡು ಕೈಂದಾಡಿ ಶಿರಾಡಿ ದೈವ ನೇಮೋತ್ಸವ : ಶಾಸಕ ಸಂಜೀವ ಮಠಂದೂರು ಭಾಗಿ

ಶಾಂತಿಗೋಡು : ಶಾಂತಿಗೋಡು ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ  ನೆಮೋತ್ಸವ ಭಾನುವಾರ ನಡೆಯಿತು.

ಪುತ್ತೂರು ಶಾಶಕ ಸಂಜೀವ ಮಠದೂರು ಪಾಲ್ಗೊಂಡು ಶ್ರೀ ದೈವದ ಪ್ರಸಾದ ಸ್ವೀಕರಿಸಿದರು.





























ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಕುಶಪ್ಪ ಗೌಡ ಕಲ್ಕರ್, ಕಾರ್ಯದರ್ಶಿ ಮೋಹನ್ ಗೌಡ  ಪಾದೆ, ಸಮಿತಿ ಸದಸ್ಯರಾದ ಕೃಷ್ಣ ಸಾಲಿಯಾನ್, ಶ್ಯಾಮ್ ಭಟ್ ಕೈಂಡಾಡಿ,ನಾರ್ಣಪ್ಪ ಸಾಲಿಯಾನ್ ಮರಕೂರು, ಶೀತರಮ್ ಓಲಾಡಿ, ಹೋನಪ್ಪ ಪೂಜಾರಿ ಕೈಂಡಾಡಿ, ಶಿವಪ್ರಸಾದ್ ಕೈಂಡಾಡಿ, ವಿನೋದ್ ಕರ್ಪುತಮೂಳೆ ಉಪಸ್ಥಿತರಿದ್ದರು.

 
 

ವಿಕ್ರಂ ಯುವಕ ಮಂಡಲ ಸರ್ವ ಸದಸ್ಯರು  ಊಟದ ವ್ಯವಸ್ಥೆಯಲ್ಲಿ ಪಾಲ್ಗೊಂಡರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top