ಚಾರಣಿಗರಿಗೆ ಹೊಸ ರೂಲ್ಸ್: ಅಪಾಯ ತಪ್ಪಿಸೋದಕ್ಕೆ ಸರ್ಕಾರದ ಹೊಸ ಮಾರ್ಗಸೂಚಿ ಏನು ಗೊತ್ತಾ?
ಬೆಂಗಳೂರು: ರಾಜ್ಯದ ಚಾರಣಕ್ಕೆ ಸೂಕ್ತ ಪ್ರದೇಶಗಳಲ್ಲಿ ಚಾರಣಿಗರಿಗೆ ಅಪಾಯ ಎದುರಾಗುವ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ, ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಈಗ 44 ಚಾರಣ ಪ್ರದೇಶ ಗಳಿದ್ದು, ಇದರಲ್ಲಿ ಶರಣ್ಯಾ ಎಂಬ ಯುವತಿ ಕಾಣೆಯಾದ ಕೊಡಗಿನ ತಡಿಯಾಂಡಮೋಳ್ ಮತ್ತು ಕೇರಳದ ಬಾಲಕಿ ಮೃತಪಟ್ಟ ಚಿಕ್ಕಮಗಳೂರಿನ ಚಾರಣ ಪ್ರದೇಶಗಳೂ ಸೇರಿವೆ. ಇಲ್ಲಿ ನಡೆದ ಎಲ್ಲಾ ಅಪಘಾತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಾರಣಿಗರ ಸುರಕ್ಷತಾ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವುದಾಗಿದೆ. ಮಾರ್ಗಸೂಚಿಯಲ್ಲೇನಿದೆ?: ಚಾರಣ […]
ಚಾರಣಿಗರಿಗೆ ಹೊಸ ರೂಲ್ಸ್: ಅಪಾಯ ತಪ್ಪಿಸೋದಕ್ಕೆ ಸರ್ಕಾರದ ಹೊಸ ಮಾರ್ಗಸೂಚಿ ಏನು ಗೊತ್ತಾ? Read More »










