ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿ ಹಾಕಿದ ಆರೋಪಿ ಅಂದರ್
ಬೆಂಗಳೂರು: ಜತಿಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕಾಂಪೌಂಡ್ ಒಳಗೆ ಕೂಡಿ ಹಾಕಿದ್ದ ವ್ಯಕ್ತಿಯನ್ನು ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಭದ್ರಪ್ಪ ಲೇಔಟ್ನ ಸಂದೀಪ್ (31) ಎಂದು ಗುರುತಿಸಲಾಗಿದೆ. ಸಂದೀಪ್ ಮನೆಗೆ ಸಮೀಕ್ಷೆ ನಡೆಸಲು ಶಿಕ್ಷಕಿ ಸುಶೀಲಾ ತೆರಳಿದ್ದು, ಈ ವೇಳೆ ಅವರ ತಾಯಿಯ ಬಳಿ ದಾಖಲೆಗಳನ್ನು ಕೇಳಿದ್ದಾರೆ. ಆಗ ಅಲ್ಲಿಗೆ ಬಂದ ಸಂದೀಪ್ ನೀವು ಯಾರು?, ನಿಮ್ಮನ್ನು ಸಮೀಕ್ಷೆಗೆ ಕಳುಹಿಸಿದ್ದು ಯಾರು?, ನೀವು ಸರ್ಕಾರಿ ನೌಕರರು ಎಂದು ನಂಬುವುದು ಎಂದೆಲ್ಲಾ ಪ್ರಶ್ನೆ ಮಾಡಿದ್ದಾನೆ. ಜೊತೆಗೆ ಅವಾಚ್ಯ […]
ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿ ಹಾಕಿದ ಆರೋಪಿ ಅಂದರ್ Read More »










