`ಡೂ ಆರ್ ಡೈ’ ಬ್ಯಾಟಲ್ ಘೋಷಣೆ ಮಾಡಿದ ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಹಲವು ಬಾರಿ ಕಾಂಗ್ರೆಸ್ನಿAದ ಟಿಕೇಟ್ ವಂಚಿತರಾದ ಕಾವು ಹೇಮನಾಥ ಶೆಟ್ಟಿ ಅವರು, ಈ ಬಾರಿಯೂ ಶಾಸಕ ಅಭ್ಯರ್ಥಿ ಸ್ಥಾನದ ಆಕಾಂಕ್ಷಿ. ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವ ಇವರದ್ದು. ಹಾಗಿದ್ದು, ಆಡಳಿತದ ವಿಚಾರಕ್ಕೆ ಬಂದಾಗ ಮಾತ್ರ ಅವಕಾಶ ಸಿಕ್ಕಿಲ್ಲ ಎನ್ನುವುದು ಯಕ್ಷ ಪ್ರಶ್ನೆ. ಜನಸಾಮಾನ್ಯರ ಒಡನಾಟ, ಹೈಕಮಾಂಡ್ ಲೀಡರ್ಗಳ ಸ್ನೇಹ ಎಲ್ಲವೂ ಇದ್ದರೂ ಅವಕಾಶ ಮಾತ್ರ ಇನ್ನೂ ಅರಸಿ ಬಂದಿಲ್ಲ. ಆದ್ದರಿಂದ ಹೇಮನಾಥ ಶೆಟ್ಟಿ ಅವರು ಈ ಬಾರಿ `ಡೂ ಆರ್ ಡೈ’ ಬ್ಯಾಟಲ್ […]
`ಡೂ ಆರ್ ಡೈ’ ಬ್ಯಾಟಲ್ ಘೋಷಣೆ ಮಾಡಿದ ಕಾವು ಹೇಮನಾಥ ಶೆಟ್ಟಿ Read More »









