ಶಾಂತಿಗೋಡು ಪಾಣಂಬು ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ
ಪುತ್ತೂರು: ಶಾಂತಿಗೋಡು ಗ್ರಾಮದ ಪಾಣಂಬು ತರವಾಡು ಮನೆಯಲ್ಲಿ ಕಲ್ಲುರ್ಟಿ, ಸತ್ಯದೇವತೆ, ವರ್ಣರ ಪಂಜುರ್ಲಿ, ಧೂಮಾವತಿ ದೈವಗಳ ನೇಮೋತ್ಸವದ ಅಂಗವಾಗಿ ಗೊನೆ ಮುಹೂರ್ತ ಬುಧವಾರ ಬೆಳಿಗ್ಗೆ ನಡೆಯಿತು. ಕುಟುಂಬದ ಯಜಮಾನ ತಿಮ್ಮಪ್ಪ ಗೌಡ ಗೊನೆಮುಹೂರ್ತ ನೆರವೇರಿಸಿದರು. ಮೇ2 ರಂದು ನೇಮೋತ್ಸವ ನಡೆಯಲಿದ್ದು, ತರವಾಡು ಮನೆಯಲ್ಲಿ ಗಣಹೋಮ, ಮುಡಿಪು ಶುದ್ಧ, ಸಂಜೆ 4.30 ಕ್ಕೆ ದೈವಗಳ ಭಂಡಾರ ತೆಗೆದು ನೇಮೋತ್ಸವ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮೇ 3 ಬುಧವಾರ ಬೆಳಿಗ್ಗೆ 5 ಗಂಟೆಗೆ ಶಿರಾಡಿ ದೈವ, ರುದ್ರಚಾಮುಂಡಿ ಮತ್ತು ಗುಳಿಗ […]
ಶಾಂತಿಗೋಡು ಪಾಣಂಬು ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ Read More »










