ಭಾರತ ಜಾತ್ಯಾತೀತವಾಗಿರುವುದಕ್ಕೆ ಕಾರಣ ಹಿಂದೂಗಳ ಉದಾರತೆ: ಕೆ.ಕೆ. ಮುಹಮ್ಮದ್
ಕೋಝಿಕ್ಕೋಡ್: ಹಿಂದೂಗಳಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರ ಮಾತ್ರವಲ್ಲ ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್ಟು ಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ. ಕೆ. ಮುಹಮ್ಮದ್ ತಿಳಿಸಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೆ. ಮುಸಲ್ಮಾನರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆಬಿಟ್ಟು ಕೊಡಬೇಕಾಗುತ್ತದೆ ಎಂದು. ಶ್ರೀ ಕೃಷ್ಣನ ಜನ್ಮಸ್ಥಾನವಾದ ಮಥುರಾ, ಶಿವನಿಗೆ ಸಂಬಂಧಿಸಿದ ಕಾಶೀಯಲ್ಲಿನ ಜ್ಞಾನವಾಪಿ ಮಸೀದಿಗಳಿಗೆ ಸಂಬಂಧಿಸಿದ ಹಾಗೆ ಅವರು ಮಾಧ್ಯಮಗಳಿಗೆ ಈ ಹೇಳಿಕೆ ನೀಡಿರುವುದಾಗಿದೆ. ಮುಸಲ್ಮಾನರಿಗಾಗಿ ಭಾರತೀಯರು […]
ಭಾರತ ಜಾತ್ಯಾತೀತವಾಗಿರುವುದಕ್ಕೆ ಕಾರಣ ಹಿಂದೂಗಳ ಉದಾರತೆ: ಕೆ.ಕೆ. ಮುಹಮ್ಮದ್ Read More »










