ದೇಶ

ಭಾಷೆಯ ವಿಷಯದಲ್ಲಿ ದೇಶವನ್ನು ಬೇರ್ಪಡಿಸುವುದು ಸಲ್ಲ: ಕಂಗನಾ ‌ರಾಣಾವತ್

ಭಾಷಾ ವಿಭಜನೆ ಜನರ ಮಧ್ಯೆ ಸಂವಹನಕ್ಕೆ ಅಡ್ಡಿ ಮಾಡುತ್ತದೆ ಮುಂಬೈ: ಭಾಷಾ ವಿಷಯದಲ್ಲಿ ನಾವು ಸಮಾಜವನ್ನು ಬೇರ್ಪಡಿಸಬಾರದು. ದೇಶದ ಏಕತೆಯನ್ನು ನಾವು ಕಾಪಾಡಬೇಕು ಎಂದು ಸಂಸದೆ ಕಂಗನಾ ರಾಣಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವನ್ನು ವಿಭಜಿಸುವ ಶಕ್ತಿಗಳಿಂದ ನಾವು ಅಂತರ ಕಾಪಾಡಿಕೊಳ್ಳಬೇಕು .ಭಾರತೀಯರು ವಿಭಿನ್ನ ಕ್ರಮಗಳ ಮೂಲಕ ಪರಸ್ಪರ ಸಂವಹನ ನಡೆಸಲು ಪ್ರಯತ್ನ ಪಡುತ್ತಾರೆ. ಭಾಷೆಗೆ ಸಂಬಂಧಿಸಿದ ಹಾಗೆ ಬೇರ್ಪಡಿಸಲು ಹೊರಟರೆ ಅದು ಅವರ ಪ್ರಯತ್ನಗಳಿಗೆ ಅಡ್ಡಿ ಮಾಡಿದ ಹಾಗಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇಲ್ಲಿಗೆ ಪ್ರವಾಸೋದ್ಯಮಕ್ಕಾಗಿ ಹಲವಾರು […]

ಭಾಷೆಯ ವಿಷಯದಲ್ಲಿ ದೇಶವನ್ನು ಬೇರ್ಪಡಿಸುವುದು ಸಲ್ಲ: ಕಂಗನಾ ‌ರಾಣಾವತ್ Read More »

ಎಡ್ಜ್‌ಬಾಸ್ಟನ್‌ನಲ್ಲಿ 6 ದಶಕಗಳ ಕಾಯುವಿಕೆಯ ಬಳಿಕ ಟೀ ಇಂಡಿಯಾಕ್ಕೆ ದಕ್ಕಿದ ಮೊದಲ ಗೆಲುವು

ಹಲವು ಕಾರಣಗಳಿಗೆ ವಿಶೇಷವಾಗಿದೆ ಶುಭಮನ್‌ ಗಿಲ್‌ ಪಡೆಯ ಟೆಸ್ಟ್‌ ಜಯ ಲಂಡನ್‌ : ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ದಕ್ಕಿದ ಅದ್ಭುತ ಗೆಲುವು ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ಮುಖ್ಯವಾಗಿ ಸ್ಟಾರ್‌ ಆಟಗಾರರಿಲ್ಲದ, ಯುವ ಕ್ರಿಕೆಟಿಗರಿಂದಲೇ ತುಂಬಿದ ಟೀಂ ಇಂಡಿಯಾ ಹೊಸ ನಾಯಕನ ನೇತೃತ್ವದಲ್ಲಿ ಈ ಅದ್ಭುತ ಸಾಧನೆ ಮಾಡಿದೆ. ಇದಕ್ಕೂ ಮಿಗಿಲಾಗಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಸುಮಾರು ಆರು ದಶಕಗಳ ಕಾಯುವಿಕೆಯ ಬಳಿಕ ಭಾರತಕ್ಕೆ ಮೊದಲ ಗೆಲುವು ದಕ್ಕಿದೆ. ಶುಭ್‌ಮನ್ ಗಿಲ್

ಎಡ್ಜ್‌ಬಾಸ್ಟನ್‌ನಲ್ಲಿ 6 ದಶಕಗಳ ಕಾಯುವಿಕೆಯ ಬಳಿಕ ಟೀ ಇಂಡಿಯಾಕ್ಕೆ ದಕ್ಕಿದ ಮೊದಲ ಗೆಲುವು Read More »

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು

ಕಳಪೆ ಹೆಲ್ಮೆಟ್‌ ತಯಾರಿ-ಮಾರಾಟ ವಿರುದ್ಧ ಕೇಂದ್ರ ಸರ್ಕಾರ ಅಭಿಯಾನ ನವದೆಹಲಿ: ದ್ವಿಚಕ್ರ ವಾಹನ ಸವಾರರೇ ಎಚ್ಚರ! ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕಡಿಮೆ ಕ್ರಯದ ಹೆಲ್ಮೆಟ್‌ ಖರೀದಿಸಿ ಪೊಲೀಸರ ಕಣ್ಣಿಗೆ ಮಣ್ಣೆರುತ್ತಿದ್ದೀರಾ? ನಿಮಗಿದೆ ಕೆಟ್ಟ ಸುದ್ದಿ. ಹೆಚ್ಚಿನವರು ಪೊಲೀಸರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮಾರುವ ಕಡಿಮೆ ಕ್ರಯದ ಹೆಲ್ಮೆ ಧರಿಸುತ್ತಾರೆ. ಇಂಥ ಹೆಲ್ಮೆಟ್‌ ಅಸುರಕ್ಷಿತ ಎಂದಿರುವ ಕೇಂದ್ರ ಸರ್ಕಾರ ಕಳಪೆ ಹೆಲ್ಮೆಟ್‌ ತಯಾರಕರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದೆ. ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು Read More »

ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ

ಭಾರತದ ಜೊತೆಗೆ ಸ್ನೇಹ ಸಂಬಂಧ ಮರು ಸ್ಥಾಪಿಸಲು ಮಾಲ್ಡೀವ್ಸ್ ಪರದಾಟ ನವದೆಹಲಿ: ಕೆಲ‌ ಸಮಯಗಳ ಹಿಂದೆ ವಿನಾ ಕಾರಣ ಭಾರತದ ಜೊತೆಗೆ ಸಂಬಂಧ ಹಾಳು ಮಾಡಿಕೊಂಡಿದ್ದ ದ್ವೀಪ ರಾಷ್ಟ್ರ ಮಾಲ್ಡಿವ್ಸ್‌ ಈಗ ಮತ್ತೆ ಭಾರತದ ಜೊತೆಗೆ ಸ್ನೇಹ ಸಂಪಾದನೆ ಮಾಡಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಜುಲೈ 26 ರಂದು ನಡೆಯುವ ಅಲ್ಲಿನ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತದ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ

ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ Read More »

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಪಾಟ್ನಾ : ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರದಲ್ಲಿ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಪಾಟ್ನಾದ ಅವರ ಮನೆಯ ಮುಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪನಾಚೆ ಎಂಬ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಗೋಪಾಲ್ ಖೇಮ್ಕಾ ವಾಸವಾಗಿದ್ದರು. ಗುಂಡಿನ ದಾಳಿಗೆ ಖೇಮ್ಕಾ ಸ್ಥಳದಲ್ಲೇ ಪ್ರಾಣ

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ Read More »

ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕ್‌ ಗೆ ಚೀನಾ ಜೊತೆ ಟರ್ಕಿಯೂ ನೆರವಾಗಿತ್ತು : ಭಾರತೀಯ ಸೇನೆ

ನವದೆಹಲಿ: ಚೀನಾ ತನ್ನ ರಕ್ಷಣಾ ಉತ್ಪನ್ನಗಳ ಜೀವಂತ ಪ್ರಯೋಗಶಾಲೆಯನ್ನಾಗಿ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ. ಪಾಕ್ ಬಳಸುವ 81% ಗಳಷ್ಟು ಮಿಲಿಟರಿ ಹಾರ್ಡ್‌ವೇರ್‌ಗಳು ಚೀನಾ ಮೂಲದ್ದಾಗಿವೆ ಎಂದು ಭಾರತೀಯ ಸೇನೆ ಹೇಳಿದೆ. ಭಾರತದ ಸೇನೆಯ ಡೆಪ್ಯುಟಿ ಚೀಫ್ ಲೆ. ಜ. ರಾಹುಲ್ ಆರ್. ಸಿಂಗ್ ಅವರು, ಭಾರತ ಮತ್ತು ಪಾಕ್ ನಡುವೆ ಕಳೆದ ಮೇ ತಿಂಗಳಿನಲ್ಲಿ ನಡೆದ ಸಂಘರ್ಷದಲ್ಲಿ ಟರ್ಕಿ ಕೂಡಾ ಪಾಕ್‌ಗೆ ನೆರವು ನೀಡಿತ್ತು. ಇದು ಗಡಿಯಲ್ಲಿ ಭಾರತ ಮೂವರು ಶತ್ರುಗಳನ್ನು ಎದುರಿಸುವಂತಹ ‌ಸ್ಥಿತಿ ನಿರ್ಮಾಣ ಮಾಡಿತ್ತು ಎಂದು

ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕ್‌ ಗೆ ಚೀನಾ ಜೊತೆ ಟರ್ಕಿಯೂ ನೆರವಾಗಿತ್ತು : ಭಾರತೀಯ ಸೇನೆ Read More »

ಪೇಶ್ವೆ ಬಾಜಿರಾವ್ ಪ್ರತಿಮೆ ಅನಾವರಣ ಮಾಡಿದ ಅಮಿತ್ ಶಾ

ಮುಂಬೈ: ಮರಾಠಾ ಯೋಧ ಪೇಶ್ವೆ ಬಾಜಿರಾವ್ ಉತ್ತಮವಾದ ಸೈನಿಕನ ಗುಣಲಕ್ಷಣಗಳನ್ನು ಹೊಂದಿದ್ದರು. ನಮ್ಮ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಅವರು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಪುಣೆಯಲ್ಲಿ ಯೋಧ ಪೇಶ್ವೆ ಬಾಜಿರಾವ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಬಳಿಕ ಮಾತನಾಡಿದ ಅವರು, ಬಾಜಿರಾವ್ ಅವರು ತಮ್ಮ 21 ನೇ ವರ್ಷದಲ್ಲಿ 41 ಯುದ್ಧಗಳಲ್ಲಿ ಭಾಗವಹಿಸಿದ್ದರು. ಅವರ ಈ ದಾಖಲೆಯನ್ನು ಮುರಿಯುವುದು ಯಾರಿಂದಲೂ ‌ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಛತ್ರಪತಿ ಶಿವಾಜಿ ಅವರ

ಪೇಶ್ವೆ ಬಾಜಿರಾವ್ ಪ್ರತಿಮೆ ಅನಾವರಣ ಮಾಡಿದ ಅಮಿತ್ ಶಾ Read More »

1.05 ಲಕ್ಷ ಕೋಟಿ ರೂ. ಗಳ ರಕ್ಷಣಾ ವ್ಯವಸ್ಥೆಗಳ ಖರೀದಿಗೆ ಅನುಮೋದನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಅಂಕಿತ ನವದೆಹಲಿ: ದೇಶದ ಸೇನಾ ಪಡೆಗಳ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಸುಮಾರು 1.05 ಲಕ್ಷ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ, ಸೇನಾ ವಾಹನ, ರಕ್ಷಣಾ ವ್ಯವಸ್ಥೆಗಳ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು ಇದಕ್ಕೆ ಸಂಬಂಧಿಸಿದ ಕಡತಗಳಿಗೆ ಅಂಕಿತ ಹಾಕಿದೆ. ಶಸ್ತ್ರಸಜ್ಜಿತ ವಾಹನಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು, ಸೂಪರ್ ರ್ಯಾಪಿಡ್ ಗನ್‌ಗಳು, ಸ್ವಯಂಚಾಲಿತ ಜಲಾಂತರ್ಗಾಮಿ ಮೊದಲಾದ ರಕ್ಷಣಾ ವಿಷಯಗಳಿಗೆ

1.05 ಲಕ್ಷ ಕೋಟಿ ರೂ. ಗಳ ರಕ್ಷಣಾ ವ್ಯವಸ್ಥೆಗಳ ಖರೀದಿಗೆ ಅನುಮೋದನೆ Read More »

ಸರ್ಕಾರದ ಯೋಜನೆಗಳ ಪ್ರಯೋಜನ ಬಡವರು, ದೀನರನ್ನು ತಲುಪುತ್ತದೆ: ಪ್ರಧಾನಿ ಮೋದಿ

ಶೀಘ್ರದಲ್ಲೇ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ! ಭಾರತದ ಪ್ರಗತಿಗೆ ಯುವಜನರು ಶಕ್ತಿ ತುಂಬುತ್ತಿದ್ದಾರೆ ನವದೆಹಲಿ: ಪ್ರಧಾನಿ ಮೋದಿ ಅವರು ಆಫ್ರಿಕನ್ ದೇಶಗಳ ಪ್ರವಾಸದಲ್ಲಿದ್ದು, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವು ಇದೆ. ಶೀಘ್ರದಲ್ಲೇ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗುವ ಸಿದ್ಧತೆಯಲ್ಲಿ ನಾವಿದ್ದೇವೆ. ಹಾಗೆಯೇ ಭಾರತದ ಅಭಿವೃದ್ಧಿಯ ಫಲಗಳು ತೀರಾ ಅಗತ್ಯವಿರುವವರನ್ನು ತಲುಪುತ್ತಿವೆ. ಭಾರತ‌ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳು ದೇಶದ

ಸರ್ಕಾರದ ಯೋಜನೆಗಳ ಪ್ರಯೋಜನ ಬಡವರು, ದೀನರನ್ನು ತಲುಪುತ್ತದೆ: ಪ್ರಧಾನಿ ಮೋದಿ Read More »

ಬಿಜೆಪಿಗೆ ಈ ಸಲ ಮಹಿಳಾ ಸಾರಥ್ಯ?

ಮುಂಚೂಣಿಯಲ್ಲಿದೆ ನಿರ್ಮಲ ಸೀತಾರಾಮನ್‌, ಡಿ.ಪುರಂದೇಶ್ವರಿ, ವನತಿ ಶ್ರೀನಿವಾಸನ್‌ ಹೆಸರು ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆಗಳು ಶುರುವಾಗಿದ್ದು, ಈ ಸಲ ಕೇಸರಿ ಪಕ್ಷಕ್ಕೆ ಮಹಿಳಾ ಸಾರಥ್ಯ ಸಿಗಲಿದೆ ಎಂಬ ಸುಳಿವು ಸಿಕ್ಕಿದೆ. ಹಾಲಿ ಅಧ್ಯಕ್ಷ ಜೆ.ಪಿ.ನಡ್ಡ ಅಧಿಕಾರವಧಿ 2023ಕ್ಕೆ ಮುಗಿದಿದ್ದರೂ 2024ರ ಸಾರ್ವತ್ರಿಕ ಚುನಾವಣೆವರೆಗೆ ಅವರನ್ನು ಮುಂದುವರಿಸಲಾಗಿತ್ತು. ಈಗ ಚುನಾವಣೆ ಮುಗಿದು ಒಂದು ವರ್ಷ ಕಳೆದಿದ್ದು, ಸದ್ಯದಲ್ಲೇ ಬಿಜೆಪಿಗೆ ನೂತನ ಅಧ್ಯಕ್ಷರು ಬರಲಿದ್ದಾರೆ. ಉನ್ನತ ನಾಯಕರು ಅಧ್ಯಕ್ಷರ ಆಯ್ಕೆ ಕುರಿತು ಮಾತುಕತೆಗಳನ್ನು ನಡೆಸುತ್ತಿದ್ದು, ರಾಷ್ಟ್ರೀಯ

ಬಿಜೆಪಿಗೆ ಈ ಸಲ ಮಹಿಳಾ ಸಾರಥ್ಯ? Read More »

error: Content is protected !!
Scroll to Top