KRGಗೆ ಅರೆಭಾಷೆ ಫೆಲೋಶಿಪ್
ಮಡಿಕೇರಿ: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಷ್ಠಿತ “ಅಕಾಡೆಮಿ ಪ್ರಶಸ್ತಿ’ಗೆ KRG ಎಂದೇ ಜನಮಾನಸದಲ್ಲಿ ಪ್ರತೀತಿ ಪಡೆದಿರುವ ನಿವೃತ್ತ ಪ್ರಾಂಶುಪಾಲ, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೆ. ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ. ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ. ಅರೆಭಾಷೆ ನಿಘಂಟುವಿನ ಕರ್ತೃಅರೆಭಾಷೆಯ ಪದಕೋಶವೊಂದನ್ನು ರಚಿಸುವ ಮೂಲಕ ಅರೆಭಾಷೆಯ ಅಸ್ಮಿತೆ ಮತ್ತು ಅಸ್ತಿತ್ವಗಳಿಗೆ ಗಣನೀಯ ಕೊಡುಗೆಯೊಂದನ್ನು ನೀಡಿದವರು ಕೆ.ಆರ್. ಜಿ. ಜೊತೆಗೆ ‘ಸಾಧನಾ ಶೃಂಗ” ಎಂಬ ಕೃತಿಯನ್ನು ರಚಿಸಿ ಅದರಲ್ಲಿ […]
KRGಗೆ ಅರೆಭಾಷೆ ಫೆಲೋಶಿಪ್ Read More »










