ಗುತ್ತಿಗಾರಿನ ಯುವಕನನ್ನು ಕರೆದೊಯ್ಯಲು ಬಂದ ಆಂಧ್ರ ಪೊಲೀಸರು: ಸಾರ್ವಜನಿಕರಿಂದ ವಿರೋಧ
ಸುಳ್ಯ: ಆಂಧ್ರ ಪ್ರದೇಶದ ಪೊಲೀಸರು ಗುತ್ತಿಗಾರಿನ ಯುವಕನನ್ನೊಬ್ಬನನ್ನು ತಮ್ಮ ವಾಹನದಲ್ಲಿ ಎತ್ತಿ ಹಾಕಿಕೊಂಡು ಹೋಗಿದ್ದು, ಆತನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ತಿಳಿದ ಸಾರ್ವಜನಿಕರು ಆಂಧ್ರ ಪೊಲೀಸರ ವಾಹನ ಬೆನ್ನಟ್ಟಿ ಅಡ್ಡಗಟ್ಟಿದ್ದಾರೆ. ಕೊನೆಗೆ ಸುಬ್ರಹ್ಮಣ್ಯ ಪೊಲೀಸ್ರು ಠಾಣೆಯಲ್ಲಿ ನಡೆಸಿದ ಮಾತುಕತೆಯ ಮೂಲಕ ಪ್ರಕರಣ ಇತ್ಯರ್ಥವಾದ ಘಟನೆ ನಡೆದಿದೆ. ಸಚಿನ್ ವಳಲಂಬೆ ಎಂಬ ಯುವಕ ಗುತ್ತಿಗಾರಿನಲ್ಲಿ ನಿನ್ನೆ ಸಂಜೆ ಇದ್ದಾಗ ಆಂಧ್ರ ಪೊಲೀಸರು ಆತನನ್ನು ತಮ್ಮ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಸಚಿನ್ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು […]
ಗುತ್ತಿಗಾರಿನ ಯುವಕನನ್ನು ಕರೆದೊಯ್ಯಲು ಬಂದ ಆಂಧ್ರ ಪೊಲೀಸರು: ಸಾರ್ವಜನಿಕರಿಂದ ವಿರೋಧ Read More »










