ಕೋಡಿಂಬಾಡಿಯಲ್ಲಿ ‘ದೀಪಾ ಎಂಟರ್ ಪ್ರೈಸಸ್’ ಶುಭಾರಂಭ
ಪುತ್ತೂರು: ಇನ್ ವರ್ಟರ್, ಬ್ಯಾಟರಿ, ಸೋಲಾರ್ ಉತ್ಪನ್ನಗಳ ಸಹಿತ ಮೋದಿಕೇರ್ ಸ್ವದೇಶಿ ವಸ್ತುಗಳ ಮಾರಾಟ ಮಳಿಗೆ “ದೀಪಾ ಎಂಟರ್ ಪ್ರೈಸಸ್” ಬುಧವಾರ ಕೋಡಿಂಬಾಡಿ ಶಿವ ಕಾಂಪ್ಲೆಕ್ಸ್ ನ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಸುರೇಶ ಎಂ.ಕೆ. ಎಲ್ಲರನ್ನು ಸ್ವಾಗತಿಸಿ, ಸಂಸ್ಥೆಯಲ್ಲಿ ಇನ್ ವರ್ಟರ್, ಬ್ಯಾಟರಿ, […]
ಕೋಡಿಂಬಾಡಿಯಲ್ಲಿ ‘ದೀಪಾ ಎಂಟರ್ ಪ್ರೈಸಸ್’ ಶುಭಾರಂಭ Read More »










