ಧಾರ್ಮಿಕ ದತ್ತಿ ಇಲಾಖೆ ಎಸಿ ಆದೇಶ: ರಥಮಂದಿರ ಬಳಿಯ ಅಂಗಡಿ ತೆರವು
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರ ಬಳಿಯಿದ್ದ ಜ್ಯೂಸ್ ಅಂಗಡಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ತೆರವು ಮಾಡಲಾಯಿತು. ಆರಂಭದಲ್ಲಿ ತಾತ್ಕಾಲಿಕ ಹಾಗೂ ಕೆಲ ದಿನಗಳ ಮಟ್ಟಿಗೆ ಕಬ್ಬು ಜ್ಯೂಸ್ ಅಂಗಡಿ ಹಾಕಲು ಇಲ್ಲಿ ಅವಕಾಶ ನೀಡಲಾಗಿತ್ತು. ಅವಧಿ ಮೀರಿದ ಹಿನ್ನೆಲೆಯಲ್ಲಿ ಅಂಗಡಿಯನ್ನು ತೆರವು ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೂ ತೆರವು ಮಾಡಿರಲಿಲ್ಲ ಎಂದು ದೂರಲಾಗಿದೆ. ಇದೀಗ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ […]
ಧಾರ್ಮಿಕ ದತ್ತಿ ಇಲಾಖೆ ಎಸಿ ಆದೇಶ: ರಥಮಂದಿರ ಬಳಿಯ ಅಂಗಡಿ ತೆರವು Read More »