ಹಲವು ಅಸ್ತ್ರಗಳೊಂದಿಗೆ ದಾಳಿಗೆ ವಿಪಕ್ಷ ಸಿದ್ಧ : ಭಾರಿ ಜಟಾಪಟಿ ನಿರೀಕ್ಷೆ
ಇಂದಿನಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ ಬೆಂಗಳೂರು: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ, ಆರೋಪ- ಪ್ರತ್ಯಾರೋಪ, ಚರ್ಚೆಗೆ ವೇದಿಕೆ ಸಿದ್ಧವಾಗಿದೆ. ಗ್ಯಾರಂಟಿಯ ಪ್ರಯೋಜನಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪದಿರುವುದು ಸೇರಿದಂತೆ ಎರಡು ತಿಂಗಳಿನಿಂದ ಆಗಿರುವ ಬೆಳವಣಿಗೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಮೂಡಿದೆ.ಹಾಡಹಗಲೇ ನಡೆದ ಬ್ಯಾಂಕ್ಗಳ ದರೋಡೆ, ಮೈಸೂರಿನ ಉದಯಗಿರಿ ಠಾಣೆ ಮೇಲಿನ ದಾಳಿ, ಅತ್ಯಾಚಾರ – ಹತ್ಯೆ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಕಾನೂನು […]
ಹಲವು ಅಸ್ತ್ರಗಳೊಂದಿಗೆ ದಾಳಿಗೆ ವಿಪಕ್ಷ ಸಿದ್ಧ : ಭಾರಿ ಜಟಾಪಟಿ ನಿರೀಕ್ಷೆ Read More »