ಅಟಲ್ಜಿ ನೆನಪಿನಲ್ಲಿ ನವದೆಹಲಿಯಲ್ಲಿ 100 ಕ್ಯಾಂಟೀನ್ಗಳನ್ನು ಆರಂಭಿಸಿದ ರೇಖಾ ಗುಪ್ತಾ ಸರ್ಕಾರ
ನವದೆಹಲಿ: ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿಯ ಹಿನ್ನೆಲೆ ನವದೆಹಲಿ ಸರ್ಕಾರ ರಾಜ್ಯದೆಲ್ಲೆಡೆ 100 ಅಟಲ್ ಕ್ಯಾಂಟೀನ್ಗಳನ್ನು ಆರಂಭ ಮಾಡಿದ್ದು, ಈ ಕ್ಯಾಂಟೀನ್ಗಳಲ್ಲಿ ಸಾರ್ವಜನಿಕರಿಗೆ 5 ರೂ. ಗೆ ಊಟ ಸಿಗಲಿದೆ. ನೂರು ಕ್ಯಾಂಟೀನ್ಗಳ ಪೈಕಿ ಮೊದಲ ಕ್ಯಾಂಟೀನ್ ಅನ್ನು ನವದೆಹಲಿ ಸಿ ಎಂ ರೇಖಾ ಗುಪ್ತಾ ಅವರು ಲಾಜಪತ್ ನಗರದ ನೆಹರೂ ನಗರದಲ್ಲಿ ಉದ್ಘಾಟಿಸಿದ್ದಾರೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಈ ಕ್ಯಾಂಟೀನ್ಗಳನ್ನು ಆರಂಭ ಮಾಡಲಾಗಿದ್ದು, ಪ್ರತಿ ಕ್ಯಾಂಟೀನಿನಲ್ಲಿ ದಿನಕ್ಕೆ ಸುಮಾರು ಐನೂರು […]
ಅಟಲ್ಜಿ ನೆನಪಿನಲ್ಲಿ ನವದೆಹಲಿಯಲ್ಲಿ 100 ಕ್ಯಾಂಟೀನ್ಗಳನ್ನು ಆರಂಭಿಸಿದ ರೇಖಾ ಗುಪ್ತಾ ಸರ್ಕಾರ Read More »










