ಪುತ್ತೂರು ಬೀಡಿ ಕಾರ್ಮಿಕರ ಪ್ರತಿಭಟನೆ
ಪುತ್ತೂರು: ಬೀಡಿ ಕಾರ್ಮಿಕರು ರಾತ್ರೆ ಹಗಲು ದುಡಿದರೂ ತಾವು ಕಟ್ಟಿದ ಬೀಡಿಗೆ ನೀಡಬೇಕಾದ ಕಾನೂನು ಬದ್ದ ವೇತನ ನೀಡದೆ ಪ್ರತಿ ಸಾವಿರ ಬೀಡಿಯಲ್ಲಿ ರೂ.40ರಂತೆ ಕಡತ ಮಾಡಿ ವೇತನ ನೀಡುತ್ತಾ 5 ವರ್ಷದಿಂದ ವಂಚಿಸುತ್ತಿರುವ ಮಾಲಕರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ ಮಾಲಕರ ರಕ್ಷಣೆಗೆ ನಿಂತ ಸರಕಾರಕ್ಕೆ ತಕ್ಕ ಪಾಠ ಕಲಿಸಲು ಬೀಡಿ ಕಾರ್ಮಿಕರು ಸಿದ್ದರಾಗಬೇಕಿದೆ ಎಂದು ಪುತ್ತೂರು ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ. ಅವರು ಪುತ್ತೂರು ತಾಲೂಕು ಬೀಡಿ […]
ಪುತ್ತೂರು ಬೀಡಿ ಕಾರ್ಮಿಕರ ಪ್ರತಿಭಟನೆ Read More »










