ಅಮೆರಿಕದ ಅವಳಿ ಕಟ್ಟಡ ದುರಂತಕ್ಕೆ 22 ವರ್ಷ | ಪುತ್ತೂರಿನಲ್ಲಿ ಹೇಮಂತ್ ಕುಮಾರ್ ಸಂಸ್ಮರಣೆ
ಪುತ್ತೂರು: 2001 ಸೆ. 11ರಂದು ನಡೆದ ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ಹೇಮಂತ ಕುಮಾರ್ ಸಂಸ್ಮರಣಾ ಕಾರ್ಯಕ್ರಮ ಬಿಲ್ಲವ ಸಂಘದ ಹೇಮಂತ ಕುಮಾರ್ ಸಭಾಭವನದಲ್ಲಿ ಜರಗಿತು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಫ ಮತ್ತು ದಿ| ಹೇಮಂತ ಕುಮಾರ್ ಸ್ಮಾರಕ ಸಮಿತಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಪೂಜೆ ನೇರವೇರಿಸಿ, ದೀಪ ಬೆಳಗಿಸಿ ಹೇಮಂತ ಕುಮಾರ್ ತೈಲಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭ ಹೇಮಂತ ಕುಮಾರ್ ಅವರ ತಂದೆ ಪಿ. ಆನಂದ ಟೈಲರ್, […]
ಅಮೆರಿಕದ ಅವಳಿ ಕಟ್ಟಡ ದುರಂತಕ್ಕೆ 22 ವರ್ಷ | ಪುತ್ತೂರಿನಲ್ಲಿ ಹೇಮಂತ್ ಕುಮಾರ್ ಸಂಸ್ಮರಣೆ Read More »










