ರಾಜ್ಯ ಒಕ್ಕಲಿಗ ಸಂಘದ ಸದಸ್ಯರಾಗಲು ಸಮಾಜ ಬಾಂಧವರಿಗೆ ವಿನಂತಿ | ಯಾವೆಲ್ಲಾ ದಾಖಲೆ ಪತ್ರ ಸಲ್ಲಿಸಬೇಕು : ಇಲ್ಲಿದೆ ವಿವರ
ಪುತ್ತೂರು: ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇದರ ಸದಸ್ಯರಾಗಲು ಅರ್ಜಿ ಒಕ್ಕಲಿಗರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆಗಳು ಪ್ರಧಾನ ಕಚೇರಿ ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದಲ್ಲಿ ಲಭ್ಯವಿದೆ. ಸಮಾಜ ಭಾಂದವರು ಅಗತ್ಯ ದಾಖಲೆಗಳನ್ನು ನೀಡಿ 1650 ರೂ. ತೆತ್ತು ಸದಸ್ಯರಾಗುವಂತೆ ವಿನಂತಿಸಿದೆ. ಅಗತ್ಯ ದಾಖಲೆಗಳು : ಒಕ್ಕಲಿಗ ಜಾತಿಗೆ ಸೇರಿದವರು ಎಂಬುದಕ್ಕೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ, ಕಂಪ್ಯೂಟರೈಸ್ಡ್ ಟಿ.ಸಿ., ಎರಡು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಬಣ್ಣದ […]










