ಮಳಿ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ : ಈಚಲು ಮರ ಧ್ವಂಸ
ಪುತ್ತೂರು: ಕಾಡಾನೆಯೊಂದು ಮಳಿ ಪ್ರದೇಶದಲ್ಲಿ ಕಾಣಿಡಿಕೊಂಡಿದ್ದು, ಆನೆಗುಂಡಿಯಿಂದ ಬಂದು ಪೆರ್ನಾಜೆ ಮೂಲಕ ಸರ್ಜಿಮೂಲೆ ಕಾಡಿಗೆ ಲಗ್ಗೆ ಇಟ್ಟಿದೆ. ರಾತ್ರಿ ಹೊತ್ತು ಈಚಲು ಮರವೊಂದನ್ನು ಧ್ವಂಸಗೊಳಿಸಿದೆ. ಪರಿಣಾಮ ಸುತ್ತಮುತ್ತಲ ಜನ ಭಯಭೀತರಾಗಿದ್ದಾರೆ. ಈಚಲು ಮರವನ್ನು ಧ್ವಂಸಗೊಳಿಸುವ ಸಂದರ್ಭ ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ತಾಗಿ ಬೆಂಕಿ ಕಾಣಿಸಿಕೊಂಡಾಗ ಭಯಭೀತಗೊಂಡು ಕಾಲ್ಕಿತ್ತಿದೆ. ಮಳಿ ಎಂಬ ಪರಿಸರದಲ್ಲಿ ಪೂವಪ್ಪ ಗೌಡ ಹಾಗೂ ಶ್ವೇತ ಕುಮಾರ್ ಎಂಬವರಿಗೆ ಸೇರಿದ ಅಡಕೆ ತೋಟವಿದ್ದು, ರಾತ್ರಿ ವೇಳೆ ನೀರು ಕುಡಿಯಲು ಕಾಡಾನೆ ೀ ಪ್ರದೇಶಕ್ಕೆ ಬರುತ್ತಿರುವುದಾಗಿ ಸ್ಥಳೀಯ […]
ಮಳಿ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ : ಈಚಲು ಮರ ಧ್ವಂಸ Read More »










