ಮಂಗಳೂರು ಗಣಪತಿ ಹೈಸ್ಕೂಲ್ ಬಳಿಯ ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ
ಮಂಗಳೂರು : ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಜ.9 ಗುರುವಾರದಂದು ಮಹಾಪೂಜೆ , ಅನ್ನ ಸಂತರ್ಪಣೆ ಗಣಪತಿ ಹೈಸ್ಕೂಲ್ನಯಲ್ಲಿ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಗಣಹೋಮ , ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಇರುಮುಡಿ ಕಟ್ಟುವುದು, ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ಜರುಗಲಿದೆ. ರಾತ್ರಿ 7 ಗಂಟೆಯಿಂದ 8 ಗಂಟೆಯ ವರೆಗೆ ಸ್ವಾಮಿ ಭಕ್ತರಿಂದ ಭಜನೆ ನಡೆಯಲಿದ್ದು, ಬಳಿಕ ಪ್ರಸಾದ ವಿತರಿಸಲಾಗುತ್ತದೆ. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ, ಬಂಟ್ವಾಳ ಇವರಿಂದ ಎಸ್.ಎ. ವರ್ಕಾಡಿ […]
ಮಂಗಳೂರು ಗಣಪತಿ ಹೈಸ್ಕೂಲ್ ಬಳಿಯ ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ Read More »










