ರಾಷ್ಟ್ರೀಯ ಪ್ರಜ್ಞೆಯ ಸದ್ಗುಣಶೀಲ ಅವತಾರ : ಆರ್ಎಸ್ಎಸ್ನ್ನು ಬಣ್ಣಿಸಿದ ಪ್ರಧಾನಿ
ಭಾರತ ಮಾತೆಯ ಚಿತ್ರವುಳ್ಳ ನಾಣ್ಯ ಇತಿಹಾಸಲ್ಲೇ ಮೊದಲು ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದೆ. ಸಂಘಟನೆಯನ್ನು ಭಾರತದ ಪ್ರತಿಯೊಂದು ಅಂಶದ ಮೇಲೆ ಪ್ರಭಾವ ಬೀರಿದ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸದ್ಗುಣಶೀಲ ಅವತಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಆರ್ಎಸ್ಎಸ್ ಶತಮಾನೋತ್ಸವ ಸ್ಮರಣಾರ್ಥ ಹೊರತಂದಿರುವ 100 ರೂಪಾಯಿಯ ವಿಶೇಷ ನಾಣ್ಯವನ್ನು ಪ್ರಧಾನಿ ಬಿಡುಗಡೆಗೊಳಿಸಿದರು. ಇದು ಆರ್ಎಸ್ಎಸ್ ಶತಮಾನೋತ್ಸವದ ನಾಣ್ಯ ಎಂದು ಮಾತ್ರವಲ್ಲ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದೇ ಮೊದಲ […]
ರಾಷ್ಟ್ರೀಯ ಪ್ರಜ್ಞೆಯ ಸದ್ಗುಣಶೀಲ ಅವತಾರ : ಆರ್ಎಸ್ಎಸ್ನ್ನು ಬಣ್ಣಿಸಿದ ಪ್ರಧಾನಿ Read More »










