ಆಳ್ವಾಸ್ ವಿರಾಸತ್ : ನೃತ್ಯ ವರ್ಷಧಾರೆ, ರಾಮ-ಕೃಷ್ಣರ ನೃತ್ಯಾರಾಧನೆ
ಸಮ್ಮೋಹನಗೊಳಿಸಿದ ಕ್ಯಾಂಡಿಯನ್, ಕಥಕ್ ನೃತ್ಯ ವಿದ್ಯಾಗಿರಿ(ಮೂಡುಬಿದಿರೆ) : ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ನಿನ್ನೆ ರಾತ್ರಿ ನಡೆದ ಕಥಕ್ ನೃತ್ಯ ವರ್ಷಧಾರೆ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿತು. ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ 30ನೇ ವರ್ಷದ ಆಳ್ವಾಸ್ ವಿರಾಸತ್ನ ಮೂರನೇ ದಿನದ ಗಾಯನದ ಬಳಿಕ ಮೂಡಿ ಬಂದ ಸಾಂಸ್ಕೃತಿಕ ವೈಭವ ಮೋಡಿ ಮಾಡುವಂತಿತ್ತು. ಆಶಿಶಬಂಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ ವರ್ಷಧಾರೆಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು. ಉತ್ತರದ […]
ಆಳ್ವಾಸ್ ವಿರಾಸತ್ : ನೃತ್ಯ ವರ್ಷಧಾರೆ, ರಾಮ-ಕೃಷ್ಣರ ನೃತ್ಯಾರಾಧನೆ Read More »










