ಈಶ್ವರಮಂಗಲದ ಸಾಂತ್ಯದಲ್ಲಿ ಮಾರ್ಗ ಸೂಚಕ ಫಲಕ ಅನಾವರಣ: ಗ್ರಾಮಾಭಿವೃದ್ಧಿಗೆ ಯುವಕರಿಂದ ಅರ್ಥಪೂರ್ಣ ಹೆಜ್ಜೆ
ಈಶ್ವರಮಂಗಲ: ಸಾಂತ್ಯ ಮುಖ್ಯ ರಸ್ತೆಯಿಂದ ಕವಲೊಡೆಯುವ ಪಳನೀರು-ಸಸ್ಪೆಟ್ಟಿ ಮಾರ್ಗದಲ್ಲಿ ಮಾರ್ಗ ಸೂಚಕ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಸ್ಥಳೀಯ ಯುವಕರು ಸಮಾಜಮುಖಿ ಕಾರ್ಯಕ್ಕೆ ಹೊಸ ಅರ್ಥ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ರೈ ಸಾಂತ್ಯ ಅವರು, ಯುವಕರು ತಮ್ಮ ದೈನಂದಿನ ಜೀವನದ ಜವಾಬ್ದಾರಿಗಳ ನಡುವೆಯೂ ಸಮಾಜದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಗ್ರಾಮಾಭಿವೃದ್ಧಿಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು. ಬಾಲಮುರಳಿ ಸಸ್ಪೆಟ್ಟಿ ಅವರು ಮಾತನಾಡಿ, ಇಂದಿನ ಯುವಕರು ಅತಿಯಾದ ಮೊಬೈಲ್ ಬಳಕೆಯಿಂದ ದಿಕ್ಕುತಪ್ಪುತ್ತಿರುವ ಸಂದರ್ಭದಲ್ಲಿ, ಇಂತಹ ಕಾರ್ಯಗಳು […]
ಈಶ್ವರಮಂಗಲದ ಸಾಂತ್ಯದಲ್ಲಿ ಮಾರ್ಗ ಸೂಚಕ ಫಲಕ ಅನಾವರಣ: ಗ್ರಾಮಾಭಿವೃದ್ಧಿಗೆ ಯುವಕರಿಂದ ಅರ್ಥಪೂರ್ಣ ಹೆಜ್ಜೆ Read More »










