ನಾಟಕಕಾರ, ಧಾರವಾಹಿ ನಟ, ನಿರ್ದೇಶಕ ಅಶೋಕ್ ಶೆಟ್ಟಿ ಅಂಬ್ಲಮೊಗರು ನಿಧನ
ಯಕ್ಷಗಾನ, ಸಿನಿಮಾ, ಟೆಲಿಫಿಲ್ಕ್ ಧಾರವಾಹಿ, ನಾಟಕಗಳನ್ನು ರಚಿಸಿ ನಿರ್ದೇಶಿಸಿ ನಟಿಸಿದಂತಹ ಅಶೋಕ್ ಶೆಟ್ಟಿ ಅಂಬ್ಲಮೊಗರು ನಿಧನರಾದರು. ಬಾಲ್ಯದಲ್ಲಿಯೇ ಬಾಲ ಪ್ರತಿಭೆಯಾಗಿ ಅವರು ರಚಿಸಿ ನಿರ್ದೇಶಿಸಿ ನಟಿಸಿದ ನಾಟಕ, ಕಾಲಚಕ್ರ, ಮಾರಿಮುನಿಂಡು, ಮಸಣದ ಸುಮ, ಏಯ್, ಗುವೆಲ್, ಕಟ್ಟೆದ ಗುಳಿಗೆ, ಕಪ್ಪಲೆ, ಏರ್ ?, ಗಂಗರಾಮ, ಅಜನೆ ಆಪುಂಡು, ಏರ್ನ ಕಸರತ್ತು, ತಿರ್ಲ್, ಇನ್ನು ಅನೇಕ ನಾಟಕಕ್ಕೆ ಜೀವ ತುಂಬಿದ್ದರು. ಅವರು ನಟಿಸಿದ ಸಿನಿಮಾ ಒರಿಯರ್ದೊರಿ ಅಸಲ್ ಸಿನಿಮಾದಲ್ಲಿ ನಾತು”ನ ಪಾತ್ರದಲ್ಲಿ ಜನಪ್ರಿಯತೆ ಪಡೆದಿದ್ದರು. ರಂಗ್, ರಿಪ್ಪಾನ್ ಸಾಂಗ್, […]
ನಾಟಕಕಾರ, ಧಾರವಾಹಿ ನಟ, ನಿರ್ದೇಶಕ ಅಶೋಕ್ ಶೆಟ್ಟಿ ಅಂಬ್ಲಮೊಗರು ನಿಧನ Read More »










