ಸಿಂಧೂ ಒಪ್ಪಂದ ಮುರಿಯುವ ಮೂಲಕ ನೆಹರೂ ನೀತಿಗಳ ತಪ್ಪನ್ನು ತಿದ್ದಲಾಗಿದೆ: ಎಸ್. ಜೈಶಂಕರ್
ನವದೆಹಲಿ: ಆಪರೇಷನ್ ಸಿಂಧೂರ್ಗೆ ಸಂಬಂಧಿಸಿದ ಹಾಗೆ ಕೇಂದ್ರ ಸಚಿವ ಎಸ್. ಜೈಶಂಕರ್ ಅವರು ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ 1947 ರಿಂದಲೂ ಎದುರಿಸುತ್ತಲೇ ಬಂದಿದೆ. ಪ್ರಸ್ತುತ ಪ್ರಧಾನಿ ಮೋದಿ ಸರ್ಕಾರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮಾಡುವ ಮೂಲಕ ನೆಹರೂ ಅವರ ತಪ್ಪನ್ನು ಸರಿ ಮಾಡಿದ್ದಾರೆ. ಅಂದು ಪ್ರಧಾನಿ ನೆಹರೂ ಪಾಕ್ ಜೊತೆ ಒಪ್ಪಂದ ಮಾಡಿಕೊಂಡದ್ದು ತುಷ್ಠೀಕರಣಕ್ಕಾಗಿ, ಶಾಂತಿಗಾಗಿ ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಸಿಂಧೂ ಜಲ ಒಪ್ಪಂದವೇ ಒಂದು ವಿಶಿಷ್ಟ ಒಪ್ಪಂದ. ಒಂದು ದೇಶದ […]
ಸಿಂಧೂ ಒಪ್ಪಂದ ಮುರಿಯುವ ಮೂಲಕ ನೆಹರೂ ನೀತಿಗಳ ತಪ್ಪನ್ನು ತಿದ್ದಲಾಗಿದೆ: ಎಸ್. ಜೈಶಂಕರ್ Read More »










