ಹಿಂದಾರು-ಮರ್ತಡ್ಕ ನೂತನ ರಸ್ತೆ ಉದ್ಘಾಟನೆ
ಪುತ್ತೂರು: ಮುಂಡೂರು ಗ್ರಾಮದ ಹಿಂದಾರು- ಮರ್ತಡ್ಕ ನೂತನ ರಸ್ತೆಯನ್ನು ಶಾಸಕ ಅಶೋಕ್ ರೈ ಭಾನುವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಡಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ,ಕಾಂಗ್ರೆಸ್ ಮುಖಂಡರಾದ ಉಮಾನಾಥ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಅಮಲ ರಾಮಚಂದ್ರ, ಕೃಷ್ಣಪ್ತಸಾದ್ ಆಳ್ವ, ಅನ್ವರ್ ಖಾಸಿಂ, ವಲಯಾಧ್ಯಕ್ಷ ಸುಪ್ರಿತ್ ಕಣ್ಣಾರಾಯ, ಬೂತ್ ಅಧ್ಯಕ್ಷ ಇಬ್ರಾಹಿಂ ಮುಲಾರ್, ಮುಂಡೂರು ಗ್ರಾಪಂ ಸದಸ್ಯ ಕಮಲೇಶ್ ಮತ್ತಿತರರು ಉಪಸ್ಥಿತರಿದ್ದರು. ಯಾಕೂಬ್ ಮುಲಾರ್ ಸ್ವಾಗತಿಸಿದರು.
ಹಿಂದಾರು-ಮರ್ತಡ್ಕ ನೂತನ ರಸ್ತೆ ಉದ್ಘಾಟನೆ Read More »










